Webdunia - Bharat's app for daily news and videos

Install App

ಭಾರತದ ಜತೆಗಿನ ಗುದ್ದಾಟಕ್ಕೆ ಕೆಲವೇ ಕ್ಷಣಗಳ ಮೊದಲು ಚೀನಾ ಮಾಡಿದ್ದೇನು ಗೊತ್ತಾ?!

Webdunia
ಸೋಮವಾರ, 29 ಜೂನ್ 2020 (09:09 IST)
ನವದೆಹಲಿ: ಜೂನ್ 15 ರಂದು ಭಾರತೀಯ ಸೇನೆ ಜತೆ ಗಲ್ವಾನ್ ವ್ಯಾಲಿಯಲ್ಲಿ ಗುದ್ದಾಟ ಆಕಸ್ಮಿಕ ಎಂದು ಚೀನಾ ಜಗತ್ತನ್ನು ನಂಬಿಸಲು ಪ್ರಯತ್ನಿಸುತ್ತಿದೆ. ಆದರೆ ಇದಕ್ಕೆ ಚೀನಾ ಮೊದಲೇ ಪೂರ್ವ ತಯಾರಿ ನಡೆಸಿತ್ತು ಎಂದು ಹಲವು ವರದಿಗಳು ಪುಷ್ಠೀಕರಿಸುತ್ತಿವೆ.


ಗಡಿಯಲ್ಲಿ ಭಾರತೀಯ ಸೇನೆ ಮೇಲೆರಗಲು ಚೀನಾ ಮೊದಲೇ ತಯಾರಿ ಮಾಡಿಕೊಂಡಿತ್ತು. ಇದಕ್ಕಾಗಿ ಗಡಿಗೆ ಮಾರ್ಷಿಯಲ್ ಆರ್ಟಿಸ್ಟ್ ಗಳು, ಪರ್ವತಾರೋಹಿಗಳನ್ನು ಕರೆಸಿತ್ತು ಎನ್ನಲಾಗಿದೆ. ಇಷ್ಟೆಲ್ಲಾ ಪೂರ್ವ ತಯಾರಿ ಮಾಡಿಕೊಂಡು ಭಾರತೀಯ ಸೈನಿಕರ ಮೇಲೆ ಹಠಾತ್ ದಾಳಿ ನಡೆಸಿದ ಚೀನಾ ಬಳಿಕ ಆರೋಪವನ್ನು ಭಾರತದ ಮೇಲೆ ಹಾಕಿತ್ತು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments