Webdunia - Bharat's app for daily news and videos

Install App

ಭಾರತದ ಜತೆಗಿನ ಗುದ್ದಾಟಕ್ಕೆ ಕೆಲವೇ ಕ್ಷಣಗಳ ಮೊದಲು ಚೀನಾ ಮಾಡಿದ್ದೇನು ಗೊತ್ತಾ?!

Webdunia
ಸೋಮವಾರ, 29 ಜೂನ್ 2020 (09:09 IST)
ನವದೆಹಲಿ: ಜೂನ್ 15 ರಂದು ಭಾರತೀಯ ಸೇನೆ ಜತೆ ಗಲ್ವಾನ್ ವ್ಯಾಲಿಯಲ್ಲಿ ಗುದ್ದಾಟ ಆಕಸ್ಮಿಕ ಎಂದು ಚೀನಾ ಜಗತ್ತನ್ನು ನಂಬಿಸಲು ಪ್ರಯತ್ನಿಸುತ್ತಿದೆ. ಆದರೆ ಇದಕ್ಕೆ ಚೀನಾ ಮೊದಲೇ ಪೂರ್ವ ತಯಾರಿ ನಡೆಸಿತ್ತು ಎಂದು ಹಲವು ವರದಿಗಳು ಪುಷ್ಠೀಕರಿಸುತ್ತಿವೆ.


ಗಡಿಯಲ್ಲಿ ಭಾರತೀಯ ಸೇನೆ ಮೇಲೆರಗಲು ಚೀನಾ ಮೊದಲೇ ತಯಾರಿ ಮಾಡಿಕೊಂಡಿತ್ತು. ಇದಕ್ಕಾಗಿ ಗಡಿಗೆ ಮಾರ್ಷಿಯಲ್ ಆರ್ಟಿಸ್ಟ್ ಗಳು, ಪರ್ವತಾರೋಹಿಗಳನ್ನು ಕರೆಸಿತ್ತು ಎನ್ನಲಾಗಿದೆ. ಇಷ್ಟೆಲ್ಲಾ ಪೂರ್ವ ತಯಾರಿ ಮಾಡಿಕೊಂಡು ಭಾರತೀಯ ಸೈನಿಕರ ಮೇಲೆ ಹಠಾತ್ ದಾಳಿ ನಡೆಸಿದ ಚೀನಾ ಬಳಿಕ ಆರೋಪವನ್ನು ಭಾರತದ ಮೇಲೆ ಹಾಕಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arunachal Pradesh: ಪ್ರವಾಹದ ನಡುವೆ ತೂಗಾಡುತ್ತಿರುವ ಸೇತುವೆ ದಾಟುತ್ತಿರುವ ಯುವಕನ ಮೈ ಝುಂ ಎನಿಸುವ ವಿಡಿಯೋ

ದೇಶದಾದ್ಯಂತ ಹೆಚ್ಚುತ್ತಲೇ ಇದೆ ಕೋವಿಡ್‌ ಕೇಸ್‌: ಕೇರಳದಲ್ಲೇ 1,400ಕ್ಕೂ ಅಧಿಕ ಸಕ್ರಿಯ ಪ್ರಕರಣ

ಹಿಂದೂ ನಾಯಕರ ಮೇಲೆ ಮಾತ್ರ ಕೇಸ್ ಯಾಕೆ, ತಲ್ವಾರ್ ಝಳಪಿಸಿದ ಮುಸ್ಲಿಂ ನಾಯಕರ ಮೇಲಿಲ್ಲ ಯಾಕೆ

Mangaluru: ಮುಸ್ಲಿಮರ ಆಕ್ರೋಶಕ್ಕೆ ಬೆದರಿ ಹಿಂದೂ ಮುಖಂಡರ ವಿರುದ್ಧ ಸರ್ಕಾರದಿಂದ ಕೇಸ್, ನೋಟಿಸ್

Arecanut price today: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ಇಂದು ನಿರಾಸೆ

ಮುಂದಿನ ಸುದ್ದಿ
Show comments