Webdunia - Bharat's app for daily news and videos

Install App

ಆ ದಿನ ಗಂಡ ಹತ್ತಿರ ಬಂದರೆ ಸಿಟ್ಟು ತಡೆಯಲು ಆಗಲ್ಲ! ಏನು ಮಾಡಲಿ?

Webdunia
ಬುಧವಾರ, 12 ಜೂನ್ 2019 (07:26 IST)
ಬೆಂಗಳೂರು: ಋತುಮತಿಯಾಗುವ ಕೆಲವೇ ದಿನಗಳ ಮೊದಲು ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆಯಿಂದ ಹಲವು ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುತ್ತವೆ.


ಆ ದಿನಗಳಲ್ಲಿ ಯಾರೇ ಆಗಲಿ ಮಾತನಾಡಿದರೂ ವಿಪರೀತ ಕಿರಿ ಕಿರಿ ಎನಿಸುವುದು, ಬೇಗನೇ ಸಿಟ್ಟಿಗೇಳುತ್ತಾರೆ. ಇದು ಸಹಜ ಪ್ರಕ್ರಿಯೆಯೇ. ಆದರೆ ಎಲ್ಲಕ್ಕಿಂತ ಹೆಚ್ಚು ಕಷ್ಟವೆನಿಸುವುದು ಆ ದಿನಗಳಲ್ಲಿ ರತಿಕ್ರೀಡೆ ನಡೆಸಲು ಕಿರಿ ಕಿರಿಯಾಗುವುದು.

ಆ ದಿನಗಳಲ್ಲಿ ಪತಿ ಹತ್ತಿರ ಬಂದರೇ ಹಲ್ಲು ಕಡಿಯುವಷ್ಟು ಸಿಟ್ಟು ಬರುತ್ತದೆ. ಇದರಿಂದ ಎಷ್ಟೋ ಸಂಸಾರಗಳಲ್ಲಿ ಜಗಳ ತಪ್ಪುವುದಿಲ್ಲ. ಹೀಗಿದ್ದಾಗ ಪತಿಯ ಬಳಿ ಮುಕ್ತವಾಗಿ ಈ ಸಮಸ್ಯೆಯನ್ನು ಹೇಳಿ ಆ ದಿನಗಳಲ್ಲಿ ರತಿಕ್ರೀಡೆ ಅವಾಯ್ಡ್ ಮಾಡುವುದೇ ಒಳ್ಳೆಯದು!

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ
Show comments