Publish Date: Tue, 28 Jul 2020 (09:59 IST)
Updated Date: Tue, 28 Jul 2020 (10:01 IST)
ಬೆಂಗಳೂರು : ಬೆವರಿನಿಂದ ಚರ್ಮದಲ್ಲಿ ತುರಿಕೆ ಶುರುವಾಗುತ್ತದೆ. ಈ ತುರಿಕೆ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.
ಕಹಿ ಬೇವಿನ ರಸಕ್ಕೆ ಅರಿಶಿನದ ಪುಡಿ ಹಾಗೂ ಅಲೋವೆರಾವನ್ನು ಸೇರಿಸಿ ಚರ್ಮಕ್ಕೆ ಹಚ್ಚುವುದರಿಂದ ತುರಿಕೆ ಕಡಿಮೆಯಾಗುತ್ತದೆ.