Select Your Language

Notifications

webdunia
webdunia
webdunia
webdunia

ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಹೊಟ್ಟೆಯ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದೆ

ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಹೊಟ್ಟೆಯ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದೆ
ಬೆಂಗಳೂರು , ಶನಿವಾರ, 19 ಸೆಪ್ಟಂಬರ್ 2020 (08:27 IST)
ಬೆಂಗಳೂರು : ಕರುಳು ಮತ್ತು ಉದರ  ಆರೋಗ್ಯವಾಗಿದ್ದರೆ ಯಾವ ವೈರಸ್ ಗಳು ರಕ್ತಕ್ಕೆ ಸೇರುವುದಿಲ್ಲ. ಇದರಿಂದ ನಾವು ಆರೋಗ್ಯವಾಗಿರಬಹುದು.  ಉದರ ಹಾಗೂ ಕರುಳು ಆರೋಗ್ಯವಾಗಿರಲು ಇದನ್ನು ಸೇವಿಸಿ.

ಪ್ರತಿದಿನ ಬೇವಿನ ಎಲೆಗಳನ್ನು ಜಗಿದು ಅದನ್ನು ರಸವನ್ನು ಸೇವಿಸಿ. ಇದು ಉದರ ಹಾಗೂ ಕರುಳನ್ನು ಶುದ್ಧೀಕರಿಸುತ್ತದೆ. ಮತ್ತು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಇದು ಚರ್ಮಕ್ಕೆ ಸಂಬಂಧಪಟ್ಟ ಯಾವುದೇ ರೋಗಗಳು ಬರದಂತೆ ತಡೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಂಬೆ ಹಣ್ಣು ಕೆಡಬಾರದಂತಿದ್ದರೆ ಈ ರೀತಿಯಲ್ಲಿ ಸ್ಟೋರ್ ಮಾಡಿ