Select Your Language

Notifications

webdunia
webdunia
webdunia
webdunia

ಪದೇ ಪದೇ ಜೀವಕ್ಕೆ ಆಪತ್ತು ಒದಗಿಬರುತ್ತಿದ್ದರೆ ಈ ಪರಿಹಾರ ಮಾಡಿ

ಪದೇ ಪದೇ ಜೀವಕ್ಕೆ ಆಪತ್ತು ಒದಗಿಬರುತ್ತಿದ್ದರೆ ಈ ಪರಿಹಾರ ಮಾಡಿ
ಬೆಂಗಳೂರು , ಶನಿವಾರ, 19 ಸೆಪ್ಟಂಬರ್ 2020 (06:55 IST)
ಬೆಂಗಳೂರು : ಕೆಲವರಿಗೆ ಪದೇ ಪದೇ ಹೊರಗೆ ಹೋದಾಗ ಅಪಘಾತ ಸಂಭವಿಸುತ್ತಿರುತ್ತದೆ. ಅಂತವರಿಗೆ ಮತ್ತೆ ಈ ಸಮಸ್ಯೆ ಎದುರಾಗಬಾರದಂತಿದ್ದರೆ ಈ ಒಂದು ಪರಿಹಾರವನ್ನು ಮಾಡಿ ನೋಡಿ.

ಕೆಲವರಿಗೆ ಜಾತಕದಲ್ಲಿ ಏನಾದರೂ ದೋಷವಿದ್ದಾಗ ಅವರ ಜೀವಕ್ಕೆ ಕುತ್ತು ಬರುವ ಸಂಭವವಿರುತ್ತದೆ. ಅಂತವರು  ಈ ಸಮಸ್ಯೆಗಳನ್ನು ಆದಷ್ಟು ಬೇಗ ನಿವಾರಿಸಿಕೊಳ್ಳಬೇಕು. ಒಂದು ಲೋಟದಲ್ಲಿ ಹಾಲನ್ನು ಹಾಕಿ ಅದರೊಳಗೆ ಒಂದು ಹಿಡಿ ಅಕ್ಕಿಯನ್ನು ಹಾಕಿ ಹತ್ತಿರವಿರುವ ಕರೆ ಅಥವಾ ನದಿಗಳಲ್ಲಿ ಬಿಟ್ಟು ಬರಬೇಕು. ಹೀಗೆ ಮಾಡಿದರೆ ಅಪಘಾತ ಸಂಭವಿಸುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಟ್ಟ ದೃಷ್ಟಿ ದೋಷ ನಿವಾರಿಸಿಕೊಳ್ಳಬೇಕೇ...? ಈ ವಿಧಾನ ಅನುಸರಿಸಿ ನೋಡಿ