Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಭವಿಷ್ಯ ಹೀಗಿದೆ

ಇಂದಿನ ರಾಶಿ ಭವಿಷ್ಯ ಹೀಗಿದೆ
ಬೆಂಗಳೂರು , ಶನಿವಾರ, 19 ಸೆಪ್ಟಂಬರ್ 2020 (06:50 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ತಮ್ಮ ಹಣ ಇನ್ನೊಬ್ಬರಿಗೆ ನೀಡಲು ಇಷ್ಟಪಡದ ನೀವು ಇಂದು ಹಣವನ್ನು ಬೇರೆಯವರಿಗೆ ನೀಡಿ ಸಂತೋಷ ಪಡುತ್ತೀರಿ.
*ವೃಷಭ ರಾಶಿ: ಇಂದು ನಿಮ್ಮ ಒಬ್ಬ ಸಂಬಂಧಿ ಅಥವಾ ಸ್ನೇಹಿತ ಅಥವಾ ನೆರೆಮನೆಯವರು ನಿಮ್ಮ ವೈವಾಹಿಕ ಜೀವನಕ್ಕೆ ಆತಂಕವನ್ನುಂಟುಮಾಡಬಹುದು.
*ಮಿಥುನ ರಾಶಿ : ಇಂದು ನೀವು ಉಚಿತ ಸಮಯದಲ್ಲಿ ಸೃಜನಾತ್ಮಕ ಕೆಲಸಗಳನ್ನು ಮಾಢಲು ಯೋಜಿಸುತ್ತೀರಿ. ಆದರೆ ಅವರ ಯೋಜನೆ ಪೂರೈಸಲು ಸಾಧ್ಯವಾಗುವುದಿಲ್ಲ.
*ಕಟಕ ರಾಶಿ : ಒಬ್ಬ ಅಪರಿಚಿತರು ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಸಮಸ್ಯೆಯನ್ನು ತಂದೊಡ್ಡಬಹುದು. ಇದು ಇಂದು ನಿಮ್ಮ ಕಿರಿಕಿರಿಗೆ ಕಾರಣವಾಗುತ್ತದೆ.
*ಸಿಂಹ ರಾಶಿ : ಇಂದು ನಿಮ್ಮ ಆಹ್ವಾನವಿಲ್ಲದೇ ಯಾವುದೇ ಅತಿಥಿ ಮನೆಗೆ ಬರಬಹುದು. ಇದರಿಂದ ನೀವು ಆರ್ಥಿಕ ಲಾಭವನ್ನು ಪಡೆಯುತ್ತೀರಿ.
*ಕನ್ಯಾ ರಾಶಿ : ಇತರರನ್ನು ಟೀಕಿಸುವ ನಿಮ್ಮ ಅಭ್ಯಾಸದಿಂದಾಗಿ ಇಂದು ನೀವೆ ಕೆಲವು  ಟೀಕೆಗಳನ್ನು ಎದುರಿಸುವ ಸಾಧ್ಯತೆಗಳಿವೆ.
*ತುಲಾ ರಾಶಿ : ಇಂದು ನೀವು ನಿಮ್ಮ ಸ್ನೇಹಿತರ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುತ್ತೀರಿ.
*ವೃಶ್ಚಿಕ ರಾಶಿ : ಇಂದು ನೀವು ಪ್ರಮುಖ ಸಮಸ್ಯೆಗಳ ಮೇಲೆ ಗಮನ ನೀಡಬೇಕು. ಆದರೆ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಕೆಲಸ ಮಾಡುವುದರಿಂಧ ನಿಮಗೆ ನಷ್ಟವಾಗುತ್ತದೆ.
*ಧನು ರಾಶಿ : ಇಂದು ನೀವು ನಿಮಗಾಗಿ ಸಮಯವನ್ನು ಮೀಸಲಿಡುತ್ತೀರಿ. ಸ್ನೇಹಿತರೊಡನೆ ಹೆಚ್ಚು ಕಾಲ ಕಳೆಯತ್ತೀರಿ.
*ಮಕರ ರಾಶಿ : ಇಂದು ನೀವು ಹಣವನ್ನು ಉಳಿಸಲು ಮಾಡುವ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತದೆ.
*ಕುಂಭ ರಾಶಿ : ಇಂದು ನೀವು ನಿಮಗೆ ಸಿಗುವ ಉಚಿತ ಸಮಯದಲ್ಲಿ ನಿಮ್ಮ ಯಾವುದೇ ಸಮಸ್ಯೆಯನ್ನು ಬಗೆಹರಿಸುವ  ಪ್ರಯತ್ನ ಮಾಡಬಹುದು.
* ಮೀನ ರಾಶಿ : ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ರಾಶಿಯವರಿಗೆ ಇಂತಹ ಗರ್ಲ್ ಫ್ರೆಂಡೇ ಸಿಗೋದು