Select Your Language

Notifications

webdunia
webdunia
webdunia
webdunia

ಸಿಎಂ ದೆಹಲಿಗೆ ಭೇಟಿ ನೀಡಿದ ಬೆನ್ನಲ್ಲೇ ಸಂಪುಟ ರಚನೆಗೆ ಸರ್ಕಸ್

ಸಿಎಂ ದೆಹಲಿಗೆ ಭೇಟಿ ನೀಡಿದ ಬೆನ್ನಲ್ಲೇ  ಸಂಪುಟ ರಚನೆಗೆ ಸರ್ಕಸ್
ಬೆಂಗಳೂರು , ಶುಕ್ರವಾರ, 18 ಸೆಪ್ಟಂಬರ್ 2020 (10:53 IST)
ಬೆಂಗಳೂರು : ಸಿಎಂ ದೆಹಲಿಗೆ ಭೇಟಿ ನೀಡಿದ ಬೆನ್ನಲ್ಲೇ  ಸಂಪುಟ ರಚನೆಯ ಸರ್ಕಸ್ ಮಾಡಲಾಗುತ್ತಿದ್ದು,  ಹೈಕಮಾಂಡ್ ಒಪ್ಪಿದ್ರೆ ಮಾತ್ರ ಸಂಪುಟ ವಿಸ್ತರಣೆ ಮಾಡಲಾಗುವುದು ಎನ್ನಲಾಗಿದೆ.

ಈ ಬಾರಿ 3 ಇಲ್ಲವೇ 4 ಮಂದಿಗೆ ಮಂತ್ರಿ ಭಾಗ್ಯ ಲಭಿಸಲಿದೆ. ಆರ್.ಶಂಕರ್, ಎಂಟಿಬಿಗೆ ಸಚಿವ ಸ್ಥಾನ ಪಕ್ಕಾ ಎನ್ನಲಾಗಿದ್ದು, ವಿಶ್ವನಾಥ್ ಗೆ ಪಕ್ಷದೊಳಗೆ ವಿರೋಧ ಹಿನ್ನಲೆ ಮಂತ್ರಿಗಿರಿ ಸಿಗೋದು ಡೌಟ್ ಎನ್ನಲಾಗಿದೆ.

ಹಾಗೇ ಪಕ್ಷದ ನಿಷ್ಠಾವಂತನಿಗೆ ಸಚಿವ ಸ್ಥಾನ ಸಾಧ್ಯತೆ ಇದೆ ಎನ್ನಲಾಗಿದೆ. ಲಿಂಬಾವಳಿಗೆ ಈ ಬಾರಿ ಮಂತ್ರಿಯಾಗೋ ಚಾನ್ಸ್ ಇದ್ದು, ಪ್ರಬಲ ನಾಯಕನಿಗೆ ಮಣೆ ಹಾಕಲು ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಸಿಹಿತಿಂಡಿ ಆಮಿಷವೊಡ್ಡಿ ಬಾಲಕಿಯ ಜತೆ ಮಾಡಿದ ಇಂತಹ ಕೆಲಸ