Select Your Language

Notifications

webdunia
webdunia
webdunia
webdunia

ಗಂಟಲು ನೋವು ನಿವಾರಣೆಯಾಗಲು ಈ ನೀರನ್ನು ಕುಡಿಯಿರಿ

ಗಂಟಲು ನೋವು ನಿವಾರಣೆಯಾಗಲು ಈ ನೀರನ್ನು ಕುಡಿಯಿರಿ
ಬೆಂಗಳೂರು , ಶುಕ್ರವಾರ, 20 ಮಾರ್ಚ್ 2020 (07:49 IST)
ಬೆಂಗಳೂರು: ಧೂಳಿನಿಂದಾಗಿ ಗಂಟಲಿನಲ್ಲಿ ಸೋಂಕು ತಗಲಿ ನೋವು ಉಂಟಾಗುತ್ತದೆ. ಇದರಿಂದ ಆಹಾರ ಸೇವನೆ ಕಷ್ಟವಾಗುತ್ತದೆ. ಈ ಗಂಟಲು ನೋವವನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.


ನಿಂಬೆ ಹಣ್ಣಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶವಿದ್ದು, ಇದನ್ನು ಸೇವಿಸದರೆ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ. ಆದಕಾರಣ ಬಿಸಿನೀರಿಗೆ ನಿಂಬೆ ಹಣ್ಣಿನ ರಸ ಹಾಗೂ ಜೇನುತುಪ್ಪ ಬೆರೆಸಿ ಕುಡಿದರೆ ಗಂಟಲಿನಲ್ಲಿರುವ  ಬ್ಯಾಕ್ಟೀರಿಯಾಗಳು ಸತ್ತು ನೋವು ಶಮನವಾಗುತ್ತದೆ.


 

Share this Story:

Follow Webdunia kannada

ಮುಂದಿನ ಸುದ್ದಿ

ಬೊಜ್ಜನ್ನು ನಿಯಂತ್ರಣಕ್ಕೆ ತರಲು ಪ್ರತಿದಿನ ಇದನ್ನು ಸೇವಿಸಿ