Webdunia - Bharat's app for daily news and videos

Install App

ಆತ್ಮರತಿ ಮಾಡಿದರೆ ಶೀಘ್ರಸ್ಖಲನ ತೊಂದರೆ ಬರುತ್ತದಾ?

Webdunia
ಶುಕ್ರವಾರ, 26 ಜುಲೈ 2019 (08:54 IST)
ಬೆಂಗಳೂರು: ಆತ್ಮರತಿ ಮಾಡುವುದರಿಂದ ಪುರುಷರಲ್ಲಿ ಶೀಘ್ರಸ್ಖಲನ ತೊಂದರೆಯಾಗುತ್ತದೆಯೇ? ಕೆಲವು ತಜ್ಞರ ಪ್ರಕಾರ ಇದನ್ನು ಅಲ್ಲಗಳೆಯುವಂತಿಲ್ಲ.


ಆದರೆ ಅಂತಹ ಸಮಸ್ಯೆಯಿದ್ದರೆ ಅದಕ್ಕೆ ಆತ್ಮರತಿಯಲ್ಲೇ ಪರಿಹಾರವೂ ಇದೆ! ಆತ್ಮರತಿ ಮಾಡುವಾಗ ವೇಗವಾಗಿ, ಗಾಬರಿಯಲ್ಲಿ ಮಾಡಿ ಮುಗಿಸಿದರೆ ಅದಕ್ಕೇ ಸ್ನಾಯುಗಳು ಹೊಂದಿಕೊಳ್ಳುತ್ತವೆ.

ಹೀಗಾಗಿ ಆತ್ಮರತಿ ಮಾಡುವಾಗ ನಿಧಾನವಾಗಿ, ತಡವಾಗಿ ವೀರ್ಯಾಣು ಹೊರಹಾಕಲು ಅಭ್ಯಾಸ ಮಾಡುವುದರಿಂದ ನಿಜವಾಗಿ ಸಂಗಾತಿ ಜತೆ ಲೈಂಗಿಕ ಕ್ರಿಯೆ ನಡೆಸುವಾಗ ಶೀಘ್ರ ಸ್ಖಲನವಾಗುವುದನ್ನು ತಪ್ಪಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮಳೆಗಾಲದಲ್ಲಿ ಸಿಗುವ ಈ ಹಣ್ಣು ಸಿಕ್ಕರೆ ಮಿಸ್ ಮಾಡದೆ ಸೇವನೆ ಮಾಡಿ

ಮಳೆಗಾಲದಲ್ಲಿ ಕಟ್ಟುನಿಟ್ಟಾಗಿ ದೂರವಿಡಲೇ ಬೇಕಾದ ಆಹಾರಗಳು

ಮುಂದಿನ ಸುದ್ದಿ