ಆತ್ಮರತಿ ಮಾಡಿದರೆ ಶೀಘ್ರಸ್ಖಲನ ತೊಂದರೆ ಬರುತ್ತದಾ?

Webdunia
ಶುಕ್ರವಾರ, 26 ಜುಲೈ 2019 (08:54 IST)
ಬೆಂಗಳೂರು: ಆತ್ಮರತಿ ಮಾಡುವುದರಿಂದ ಪುರುಷರಲ್ಲಿ ಶೀಘ್ರಸ್ಖಲನ ತೊಂದರೆಯಾಗುತ್ತದೆಯೇ? ಕೆಲವು ತಜ್ಞರ ಪ್ರಕಾರ ಇದನ್ನು ಅಲ್ಲಗಳೆಯುವಂತಿಲ್ಲ.


ಆದರೆ ಅಂತಹ ಸಮಸ್ಯೆಯಿದ್ದರೆ ಅದಕ್ಕೆ ಆತ್ಮರತಿಯಲ್ಲೇ ಪರಿಹಾರವೂ ಇದೆ! ಆತ್ಮರತಿ ಮಾಡುವಾಗ ವೇಗವಾಗಿ, ಗಾಬರಿಯಲ್ಲಿ ಮಾಡಿ ಮುಗಿಸಿದರೆ ಅದಕ್ಕೇ ಸ್ನಾಯುಗಳು ಹೊಂದಿಕೊಳ್ಳುತ್ತವೆ.

ಹೀಗಾಗಿ ಆತ್ಮರತಿ ಮಾಡುವಾಗ ನಿಧಾನವಾಗಿ, ತಡವಾಗಿ ವೀರ್ಯಾಣು ಹೊರಹಾಕಲು ಅಭ್ಯಾಸ ಮಾಡುವುದರಿಂದ ನಿಜವಾಗಿ ಸಂಗಾತಿ ಜತೆ ಲೈಂಗಿಕ ಕ್ರಿಯೆ ನಡೆಸುವಾಗ ಶೀಘ್ರ ಸ್ಖಲನವಾಗುವುದನ್ನು ತಪ್ಪಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ