Select Your Language

Notifications

webdunia
webdunia
webdunia
webdunia

ಒಣಕೆಮ್ಮಿನಿಂದ ಬೇಸತ್ತಿದ್ದರೆ ಹೀಗೆ ಮಾಡಿ

ಒಣಕೆಮ್ಮಿನಿಂದ ಬೇಸತ್ತಿದ್ದರೆ ಹೀಗೆ ಮಾಡಿ
ಬೆಂಗಳೂರು , ಶನಿವಾರ, 10 ಅಕ್ಟೋಬರ್ 2020 (13:50 IST)
ಬೆಂಗಳೂರು : ವಾತಾವರಣ ಬದಲಾದಾಗ, ಅಥವಾ ಧೂಳಿನಿಂದ  ಒಣಕೆಮ್ಮು ಸಮಸ್ಯೆ ಶುರುವಾಗುತ್ತದೆ. ಈ ಒಣಕೆಮ್ಮು ಸಮಸ್ಯೆ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.

6 ಖರ್ಜೂರವನ್ನು ತೆಗೆದುಕೊಂಡು ½ ಲೀಟರ್ ಹಾಲಿನಲ್ಲಿ 25 ನಿಮಿಷಗಳ ಕಾಲ ಕುದಿಸಿ. ಇದನ್ನು ದಿನಕ್ಕೆ 1 ಕಪ್ ನಂತೆ 3 ಬಾರಿ ಕುಡಿಯಿರಿ. ಇದರಿಂದ ಒಣಕೆಮ್ಮು ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಕ್ತ ಹೆಪ್ಪುಗಟ್ಟಿದ ಕಲೆ ಮಾಯವಾಗಲು ಇದನ್ನು ಹಚ್ಚಿ