Select Your Language

Notifications

webdunia
webdunia
webdunia
webdunia

ವಿದ್ಯಾಗಮ ವೇಳೆ ಶಿಕ್ಷಕರಿಂದಲೇ ಸೋಂಕು ಹರಡಿದೆಯಾ? ಮಾಹಿತಿ ಕಲೆಹಾಕಲು ನಿರ್ಧರಿಸಿದ ಶಿಕ್ಷಣ ಇಲಾಖೆ

ವಿದ್ಯಾಗಮ ವೇಳೆ ಶಿಕ್ಷಕರಿಂದಲೇ ಸೋಂಕು ಹರಡಿದೆಯಾ? ಮಾಹಿತಿ ಕಲೆಹಾಕಲು ನಿರ್ಧರಿಸಿದ ಶಿಕ್ಷಣ ಇಲಾಖೆ
ಬೆಂಗಳೂರು , ಶನಿವಾರ, 10 ಅಕ್ಟೋಬರ್ 2020 (10:40 IST)
ಬೆಂಗಳೂರು : ವಿದ್ಯಾಗಮ ತರಗತಿಗಳಿಗೆ ಹೋಗಿದ್ದವರಿಗೆ ಕೊರೊನಾ ಸೊಂಕು ತಗುಲಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ  ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿರುವುದಾಗಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ವಿದ್ಯಾಗಮ ವೇಳೆ ಶಿಕ್ಷಕರಿಂದಲೇ ಸೋಂಕು ಹರಡಿದೆಯಾ? ಕೊರೊನಾ ಹೇಗೆ ಹರಡಿತು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು.  ಡಿಡಿಪಿಐಗಳಿಂದ ಮಾಹಿತಿ ಸಂಗ್ರಹಿಸುವುದಕ್ಕೆ ನಿರ್ಧಾರ ಮಾಡಲಾಗಿದೆ. ವಿದ್ಯಾಗಮ ಯೋಜನೆಯಿಂದ ಆಗ್ತಿರುವ ಸಮಸ್ಯೆ ಬಗ್ಗೆ ವರದಿ  ಬಂದ ಬಳಿಕ ಆ ಮಾಹಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಮೂವರು ಮಕ್ಕಳ ಜತೆಗೆ ತಾನೂ ಜೀವಕೊನೆಗಾಣಿಸಿದ ತಂದೆ