Webdunia - Bharat's app for daily news and videos

Install App

ಬಾಡೂಟ ತಿಂದ ಬಳಿಕ ನಿಮ್ಮ ಡಯಟ್ ಹೀಗಿರಬೇಕು

Krishnaveni K
ಬುಧವಾರ, 22 ಅಕ್ಟೋಬರ್ 2025 (11:33 IST)
ದೀಪಾವಳಿ ಮರುದಿನ ಕೆಲವರು ಬಾಡೂಟ ಮಾಡುವ ಸಂಪ್ರದಾಯವಿರುತ್ತದೆ. ಬಾಡೂಟ ಸೇವನೆ ಮಾಡಿದ ಬಳಿಕ ನಿಮ್ಮ ಡಯಟ್ ಹೇಗಿರಬೇಕು ಇಲ್ಲಿದೆ ನೋಡಿ ಟಿಪ್ಸ್.

ಯಾವುದಾದರೂ ಮದುವೆ, ಪಾರ್ಟಿ ಏನಾದರೂ ಇದ್ದರೆ ಹೊಟ್ಟೆ ತುಂಬಾ ನಾನ್ ವೆಜ್ ಊಟ ಸವಿಯುತ್ತೇವೆ. ಆದರೆ ಇದಾದ ಬಳಿಕ ಕೆಲವರಿಗೆ ತೂಕ ಹೆಚ್ಚಳದ ಚಿಂತೆಯಾದರೆ ಮತ್ತೆ ಕೆಲವರಿಗೆ ಆರೋಗ್ಯದ ಚಿಂತೆ.

ಬಾಡೂಟ ಸೇವನೆ ಬಳಿಕ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರೆ ನಂತರ ಹದವಾದ ಆಹಾರ ಸೇವನೆ ಮಾಡಬೇಕು. ಉದಾಹರಣೆಗೆ ಮಧ್ಯಾಹ್ನ ಬಾಡೂಟ ಸೇವನೆ ಮಾಡಿದ್ದರೆ ಸಂಜೆ ಹೊಟ್ಟೆ ಖಾಲಿ ಬಿಡಿ. ರಾತ್ರಿಗೆ ಒಂದು ಲೋಟ ನಿಂಬೆ ಜ್ಯೂಸ್ ಅಥವಾ ತರಕಾರಿ ಸಲಾಡ್ ತಿನ್ನಿ.

ಮಾಂಸದ ಊಟ ಕರಗಲು ಹೆಚ್ಚು ಸಮಯ ಬೇಕು. ಹೀಗಾಗಿ ಈ ಆಹಾರ ಕರಗುವ ಮೊದಲೇ ಮತ್ತಷ್ಟು ಗಟ್ಟಿಯಾದ ಆಹಾರ ಸೇವನೆ ಮಾಡುವುದರಿಂದ ತೂಕ ಹೆಚ್ಚುವ ಅಥವಾ ಜೀರ್ಣದ ಸಮಸ್ಯೆಯಾಗಬಹುದು. ನಿಂಬೆ ಹಣ್ಣಿನ ಜ್ಯೂಸ್ ಸೇವನೆ ಜೀರ್ಣಕ್ರಿಯೆಗೆ ಸಹಕಾರಿ. ಇಲ್ಲವೇ ವಿಟಮಿನ್ ಸಿ ಅಂಶವಿರುವ ಜ್ಯೂಸ್ ಹಾಗೂ ತರಕಾರಿಗಳ ಸಲಾಡ್ ಸೇವಿಸಿ. ಇದರಿಂದ ಜೀರ್ಣ ಕ್ರಿಯೆ ಸುಗಮವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕ್ಯಾಪ್ಟನ್ ಅಭಿಮನ್ಯುಗೆ ರಾಜೋಚಿತ ಬೀಳ್ಕೋಡುಗೆ ನೀಡಲು ಹೆಚ್ಚಿದ ಒತ್ತಡ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 50:50 ಅನುಪಾತದಡಿ ನಿವೇಶನ ಪಡೆದಿದ್ದವರಿಗೆ ರಾಜ್ಯ ಸರ್ಕಾರ ಬಿಗ್‌ ಶಾಕ್‌

ಅಂಬಾರಿಯಿಂದ ಕ್ಯಾಪ್ಟನ್ ಅಭಿಮನ್ಯು ಈ ಬಾರಿ ಹೊರಗಿಡದಂತೆ ರಾಮಲಿಂಗಾರೆಡ್ಡಿಗೆ ಈಶ್ವರ್ ಖಂಡ್ರೆ ಪತ್ರ

ಮುಖ್ಯಮಂತ್ರಿಗಳು ಹೊಣೆ ಹೊರುವವರೆಗೂ ಹೇಳಿಕೆ ನೀಡುವುದಿಲ್ಲ: ತೇಜಸ್ವಿ ಯಾದವ್ ಮೊದಲ ರಿಯಾಕ್ಷನ್

ಸರ್ಕಾರಕ್ಕೆ ಮಾನ, ಮರ್ಯಾದೆ ಇದ್ದರೆ ನಾಗೇಂದ್ರ ರಾಜೀನಾಮೆ ಪಡೆಯಲಿ: ವಿಜಯೇಂದ್ರ

ಮುಂದಿನ ಸುದ್ದಿ
Show comments