ಈ ಕಾರಣಕ್ಕೆ ಬಿಸಿಸಿಐ ಹಿಂದೆ ಬಿದ್ದಿರುವ ಯುವರಾಜ್ ಸಿಂಗ್

Webdunia
ಮಂಗಳವಾರ, 10 ಅಕ್ಟೋಬರ್ 2017 (11:35 IST)
ಮುಂಬೈ: ಟೀಂ ಇಂಡಿಯಾದಿಂದ ಸ್ಥಾನ ವಂಚಿತರಾಗಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ಇದೀಗ ಐಪಿಎಲ್ ಬಾಕಿ ವೇತನಕ್ಕಾಗಿ ಬಿಸಿಸಿಐ ಹಿಂದೆ ಬಿದ್ದಿದ್ದಾರೆ.

 
ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಗೆ ತಂಡಕ್ಕೆ ಆಯ್ಕೆಯಾಗದೇ ಇರುವ ಯುವರಾಜ್ ಸಿಂಗ್ ಗೆ ಐಪಿಎಲ್ ನಿಂದ ಕಳೆದ ವರ್ಷ ಸಿಗಬೇಕಿದ್ದ 3 ಕೋಟಿ ರೂ. ಗಳನ್ನು ಬಿಸಿಸಿಐ ಬಾಕಿ ಉಳಿಸಿಕೊಂಡಿದೆ.

ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ಯುವರಾಜ್ ಪರವಾಗಿ ಅವರ ತಾಯಿ ಶಬ್ನಮ್ ಸಿಂಗ್ ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. 2016 ರ ಟಿ20 ವಿಶ್ವಕಪ್ ನಲ್ಲಿ ಆಡುವಾಗ ಗಾಯಗೊಂಡಿದ್ದ ಯುವಿ ನಂತರ ಐಪಿಎಲ್ ನ ಏಳು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಬಿಸಿಸಿಐ ನಿಯಮದ ಪ್ರಕಾರ ಭಾರತ ಪರ ಆಡುವಾಗ ಗಾಯಗೊಂಡು ಐಪಿಎಲ್ ಗೆ ಅಲಭ್ಯರಾದರೆ ಆಟಗಾರರಿಗೆ ಮಂಡಳಿಯೇ ಪರಿಹಾರ ಧನ ಕೊಡುತ್ತದೆ.

ಅದರಂತೆ  ಯುವಿಗೆ ಬಿಸಿಸಿಐ  ಬಾಕಿ ಮೊತ್ತ ಸುಮಾರು 3 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಆದರೆ ಹಲವಾರು ಬಾರಿ ಯುವರಾಜ್ ಮಂಡಳಿಗೆ ಪತ್ರ ಬರೆದರೂ ಬಾಕಿ ಮೊತ್ತ ಸಿಕ್ಕಿಲ್ಲವಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಗೌತಮ್ ಗಂಭೀರ್ ಕೋಚ್ ಅಲ್ಲ, ಟೀಂ ಮ್ಯಾನೇಜರ್ ಆಗಬಹುದಷ್ಟೇ: ಕಪಿಲ್ ದೇವ್

IND vs SA: ಅಂತಿಮ ಟಿ20 ಪಂದ್ಯಕ್ಕೆ ಟೀಂ ಇಂಡಿಯಾಗೆ ಶುಭಮನ್ ಗಿಲ್ ಗೈರು ಕಾಡಲಿದೆಯೇ

Funny video: ಅಯ್ಯೋ.. ನನ್ನ ದಾಖಲೆಯನ್ನೇ ಮುರಿದೇ ಬಿಟ್ನಲ್ಲಾ: ಕುರ್ಚಿ ಎತ್ತಿ ಚಚ್ಚಲು ಹೊರಟ ಮೆಗ್ರಾಥ್

ಈ ಚಳಿಗಾಲದಲ್ಲಿ ಉತ್ತರ ಭಾರತದಲ್ಲಿ ಪಂದ್ಯ ಯಾಕೆ ಆಯೋಜಿಸ್ತೀರಿ: ಬಿಸಿಸಿಐ ವಿರುದ್ಧ ಸಿಡಿದೆದ್ದ ಫ್ಯಾನ್ಸ್

ವಿಶೇಷ ಸಾಮಾರ್ಥ್ಯವುಳ್ಳ ಅಭಿಮಾನಿಯೊಂದಿಗಿನ ನಡೆಗೆ ವಿರಾಟ್, ಅನುಷ್ಕಾಗೆ ಭಾರೀ ಟೀಕೆ

ಮುಂದಿನ ಸುದ್ದಿ
Show comments