Select Your Language

Notifications

webdunia
webdunia
webdunia
webdunia

ರವೀಂದ್ರ ಜಡೇಜಾ ಇದ್ದಿದ್ದರೆ ಕತೆಯೇ ಬೇರೆ!

ರವೀಂದ್ರ ಜಡೇಜಾ ಇದ್ದಿದ್ದರೆ ಕತೆಯೇ ಬೇರೆ!
ಚೆನ್ನೈ , ಶನಿವಾರ, 6 ಫೆಬ್ರವರಿ 2021 (08:58 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಬೌಲರ್ ಗಳು ವಿಕೆಟ್ ಕೀಳಲು ವಿಫಲರಾದ ಬಳಿಕ ಟ್ವಿಟರಿಗರು ರವೀಂದ್ರ ಜಡೇಜಾರನ್ನು ನೆನೆಸಿಕೊಂಡಿದ್ದಾರೆ.


ಮೂರನೇ ಸ್ಪಿನ್ನರ್ ಆಗಿ ಕಣಕ್ಕಿಳಿದ ಶಹಬಾಜ್ ನದೀಂ ಅಂತೂ ಎದುರಾಳಿಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಹೀಗಾಗಿ ಜಡೇಜಾರನ್ನು ನೆನೆಸಿಕೊಂಡ ಟ್ವಿಟರಿಗರು, ಇಂತಹ ಸಂದರ್ಭದಲ್ಲಿ ಅವರಿದ್ದಿದ್ದರೆ ಜೋ ರೂಟ್-ಸಿಬ್ಲೆ ಪಾರ್ಟನರ್ ಶಿಪ್ ಮುರಿಯುತ್ತಿದ್ದರು. ಕನಿಷ್ಠ ಪಕ್ಷ ಜಡೇಜಾ ಇಲ್ಲದೇ ಇದ್ದಾಗ ಕುಲದೀಪ್ ಯಾದವ್ ಗಾದರೂ ಆಡುವ ಬಳಗದಲ್ಲಿ ಸ್ಥಾನ ನೀಡಬಹುದಿತ್ತು ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಟೆಸ್ಟ್: ಊಟಕ್ಕೆ ಮೊದಲು ಎದುರಾಳಿಗಳ ಮೇಲೆ ಮುಗಿಬಿದ್ದ ಟೀಂ ಇಂಡಿಯಾ ಬೌಲರ್ ಗಳು