Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಅನುಷ್ಕಾಳ ನಾಯಿ: ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ

ವಿರಾಟ್ ಕೊಹ್ಲಿ ಅನುಷ್ಕಾಳ ನಾಯಿ: ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ
ಮುಂಬೈ , ಸೋಮವಾರ, 16 ನವೆಂಬರ್ 2020 (11:06 IST)
ಮುಂಬೈ: ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾಳ ವಿದೇಯ ನಾಯಿ ಎನ್ನುವ ಮೂಲಕ ಕಾಂಗ್ರೆಸ್ ನಾಯಕ ಉದಿತ್ ರಾಜ್ ವಿವಾದಕ್ಕೀಡಾಗಿದ್ದಾರೆ.


ದೀಪಾವಳಿಗೆ ಪಟಾಕಿ ಹೊಡೆಯಬೇಡಿ ಎಂದು ಕೊಹ್ಲಿ ಮನವಿ ಮಾಡಿರುವುದಕ್ಕೆ ಹಲವು ನೆಟ್ಟಿಗರು ಟೀಕಿಸಿದ್ದರು. ಈ ಬಗ್ಗೆ ಕಾಮೆಂಟ್ ಮಾಡುವಾಗ ಉದಿತ್ ‘ಅನುಷ್ಕಾ ತನ್ನ ವಿಧೇಯ ನಾಯಿ ವಿರಾಟ್ ಕೊಹ್ಲಿಯನ್ನು ತುಂಬಾ ಕೇರ್ ಮಾಡಬೇಕಿಲ್ಲ. ಯಾಕೆಂದರೆ ನಾಯಿಗಿಂತ ವಿಧೇಯ ಪ್ರಾಣಿ ಮತ್ತೊಂದಿಲ್ಲ. ಕೊಹ್ಲಿ ನಿಮ್ಮಂತಹ ಸ್ಕೌಂಡ್ರಲ್ ಗಳಿಗೆ ಮಾನವ ಜೀವನ ಅಪಾಯದಲ್ಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ನೀವು ಇದೇ ಜಗತ್ತಿನಲ್ಲಿರುವವರಾ ಎಂಬುದನ್ನು ಡಿಎನ್ಎ ಪರೀಕ್ಷೆ ಮಾಡಿ ತಿಳಿದುಕೊಳ್ಳಬೇಕಿದೆ’ ಎಂದು ಉದಿತ್ ರಾಜ್ ಟ್ವೀಟ್ ಮಾಡಿರುವುದು ಈಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶಕ್ಕಾಗಿ ಆಡುವುದಕ್ಕಿಂತ ಗೌರವ ಮತ್ತೊಂದಿಲ್ಲ: ಮೊಹಮ್ಮದ್ ಶಮಿ