Select Your Language

Notifications

webdunia
webdunia
webdunia
Saturday, 12 April 2025
webdunia

ಐಪಿಎಲ್ ಬಿಟ್ಟು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಶ್ರೀಲಂಕಾ ಆಟಗಾರರಿಗೆ ಕರೆ

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು
ಕೊಲೊಂಬೋ , ಮಂಗಳವಾರ, 12 ಏಪ್ರಿಲ್ 2022 (17:18 IST)
ಕೊಲೊಂಬೋ: ದೇಶದಲ್ಲಿ ತಾಂಡವವಾಡುತ್ತಿರುವ ಆರ್ಥಿಕ ಸಂಕಷ್ಟದ ವಿರುದ್ಧ ಪ್ರತಿಭಟನೆ ನಡೆಸಲು ಲಂಕಾ ಕ್ರಿಕೆಟಿಗರು ಒಂದು ವಾರ ಕಾಲ ಐಪಿಎಲ್ ಬಿಟ್ಟು ಬರಲಿ ಎಂದು ಲಂಕಾ ಮಾಜಿ ನಾಯಕ ಅರ್ಜುನ್ ರಣತುಂಗಾ ಆಗ್ರಹಿಸಿದ್ದಾರೆ.

ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಜನಜೀವನ ಕಷ್ಟವಾಗಿದೆ. ಜನ ಸರ್ಕಾರದ ವಿರುದ್ಧ ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಕ್ರಿಕೆಟಿಗರು ಐಪಿಎಲ್ ಆಡಿಕೊಂಡು ಆರಾಮವಾಗಿರುವುದಕ್ಕೆ ಅರ್ಜುನ್ ರಣತುಂಗಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮನವಮಿಗೆ ವಿಶ್ ಮಾಡಿದ್ದೇ ತಪ್ಪಾಯ್ತಾ?! ರಿಷಬ್ ಪಂತ್, ಅನೂಜ್ ರಾವತ್ ಟ್ರೋಲ್