Select Your Language

Notifications

webdunia
webdunia
webdunia
webdunia

ಪಾದರಾಯನಪುರದಲ್ಲಿ ಐವರಿಗೆ ಸೋಂಕು ದೃಢ

ಪಾದರಾಯನಪುರದಲ್ಲಿ ಐವರಿಗೆ ಸೋಂಕು ದೃಢ
ಬೆಂಗಳೂರು , ಶುಕ್ರವಾರ, 24 ಏಪ್ರಿಲ್ 2020 (13:12 IST)

ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಅಟ್ಟಹಾಸಮೇರೆಯುತ್ತಿದ್ದು, ಇದೀಗ ಪಾದರಾಯನಪುರದಲ್ಲಿ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

 

ಆ ಮೂಲಕ ಪಾದರಾಯನಪುರದಲ್ಲಿ  ಸೋಂಕಿತರ ಸಂಖ್ಯೆ 22ಕ್ಕೇರಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 112ಕ್ಕೇರಿಕೆಯಾಗಿದೆ ಎನ್ನಲಾಗಿದೆ.
 

ಪಾದರಾಯನಪುರದಲ್ಲಿ ನಡೆದ ಘಟನೆಯಲ್ಲಿ 200 ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು, ಇವರಲ್ಲಿ ಈ ಐವರು ಪಾಲ್ಗೊಂಡಿದ್ದಾರೆಯೇ ಎಂಬ ಆತಂಕ ಇದೀಗ ಮನೆಮಾಡಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಹಸಿ ಕೊಬ್ಬರಿ ಸೇವಿಸಿದರೆ ಏನಾಗುತ್ತದೆ ಗೊತ್ತಾ?