Select Your Language

Notifications

webdunia
webdunia
webdunia
webdunia

ಕೊರೊನಾ ಭೀತಿ : ಬಿಜೆಪಿ ಸಂಸದರ ಪುತ್ರನಿಂದ ಮಾಸ್ಕ್ ವಿತರಣೆ

ಕೊರೊನಾ ಭೀತಿ : ಬಿಜೆಪಿ ಸಂಸದರ ಪುತ್ರನಿಂದ ಮಾಸ್ಕ್ ವಿತರಣೆ
ಕೊಪ್ಪಳ , ಶನಿವಾರ, 21 ಮಾರ್ಚ್ 2020 (16:12 IST)
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬಿಜೆಪಿ ಸಂಸದರ ಪುತ್ರರೊಬ್ಬರು ಜನರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡಿದ್ದಾರೆ.

ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಉಚಿತವಾಗಿ ಮುಖ ಕವಚ ನೀಡಲಾಯಿತು.
ನಗರದ ಖಾಸಿ ಪೆಟ್ರೋಲ್ ಬಂಕ್ ಸೇರಿದಂತೆ ಹಲವೆಡೆ ಅಮರೇಶ ಕರಡಿ ನೇತೃತ್ವದಲ್ಲಿ ಮುಖ ಕವಚವನ್ನು ಉಚಿತವಾಗಿ ನೀಡಲಾಯಿತು.

ಎಲ್ಲರು ಜನತಾ ಕರ್ಫ್ಯೂವನ್ನು ಪಾಲಿಸಬೇಕು. ಮನೆಯಲ್ಲಿ ಇದ್ದು  ಎಲ್ಲರು ಸಹಕರಿಸಬೇಕು ಎಂದು ಬಿಜೆಪಿ ಸಂಸದ ಸಂಗಣ್ಣ ಕರಡಿ ಪುತ್ರರಾಗಿರುವ ಅಮರೇಶ ಕರಡಿ ಮನವಿ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಆಗ್ತಿದ್ದಾರೆ ಎಂದ ಆರೋಗ್ಯ ಸಚಿವ