Select Your Language

Notifications

webdunia
webdunia
webdunia
webdunia

ಕೊರೊನಾ ಭೀತಿ ಹಿನ್ನಲೆ; ಶಹಾಪುರ ಹಾಗೂ ಸುರಪುರ ಪಟ್ಟಣ ಬಂದ್

ಕೊರೊನಾ ಭೀತಿ ಹಿನ್ನಲೆ; ಶಹಾಪುರ ಹಾಗೂ ಸುರಪುರ ಪಟ್ಟಣ ಬಂದ್
ಯಾದಗಿರಿ , ಗುರುವಾರ, 19 ಮಾರ್ಚ್ 2020 (10:26 IST)
ಯಾದಗಿರಿ : ಕೊರೊನಾ ಭೀತಿ ಹಿನ್ನಲೆಯಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ಹಾಗೂ ಸುರಪುರ ಪಟ್ಟಣವನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ.


ಎರಡು ನಗರಸಭೆ ಪೌರಾಯುಕ್ತರು ಈ ಬಗ್ಗೆ ಆದೇಶವನ್ನು ಹೊರಡಿಸಿದ್ದು, ನಗರಸಭೆ ವ್ಯಾಪ್ತಿಯ ಬಾರ್, ರೆಸ್ಟೋರೆಂಟ್, ಮಾರುಕಟ್ಟೆ ಬಂದ್ ಮಾಡುವಂತೆ ಆದೇಶಿಸಿದೆ.


ಅಲ್ಲದೇ ಮಾಂಸದ ಅಂಗಡಿ, ಹಣ್ಣಿನ ಅಂಗಡಿಗಳನ್ನು ಕೂಡ್ ಬಂದ್ ಮಾಡುವಂತೆ ಆದೇಶಿಸಿದೆ. ಮಾರ್ಚ್ 31ರವರೆಗೆ ಬಂದ್ ಮಾಡುವಂತೆ ಸೂಚಿಸಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಭೀತಿ ಹಿನ್ನಲೆ; ಭಕ್ತರಿಗಿಲ್ಲ ರಾಯರ ದರ್ಶನ