Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ; ಇಂದು ರೈಲ್ವೆ ಎಸ್ ಪಿ ಕಚೇರಿಯ ಐವರಿಗೆ ಕೊರೊನಾ

ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ; ಇಂದು ರೈಲ್ವೆ ಎಸ್ ಪಿ ಕಚೇರಿಯ ಐವರಿಗೆ ಕೊರೊನಾ
ಬೆಂಗಳೂರು , ಸೋಮವಾರ, 13 ಜುಲೈ 2020 (11:04 IST)
ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇಂದು ರೈಲ್ವೆ ಎಸ್ ಪಿ ಕಚೇರಿಯಲ್ಲಿ ಮತ್ತೆ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಸಂಗೊಳ್ಳಿ ರಾಯಣ್ಣ ರೈಲ್ವೆ ಠಾಣೆಯ 7 ಸಿಬ್ಬಂದಿಗೆ ಸೋಂಕು ತಗುಲಿರುವುದು ತಿಳಿದುಬಂದಿದೆ. ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆಯ ಐವರಿಗೆ ಕೊರೊನಾ ದೃಢವಾಗಿದೆ. ಆದಕಾರಣ ಬೆಂಗಳೂರು ಸಿಟಿ ರೈಲ್ವೆ ಎಸ್ ಪಿ ಲಿಮಿಟ್ಸ್ ನ ನೂರಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿದೆ. 10 ದಿನಗಳ ಬಳಿಕ ಕೊವಿಡ್ ವರದಿ ಬಂದಿದ್ದರಿಂದ ಈ ಅವಾಂತರ ಸೃಷ್ಟಿಯಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಲಾಕ್ ಡೌನ್: ಜನ ಏನಂತಾರೆ?