Select Your Language

Notifications

webdunia
webdunia
webdunia
webdunia

ಬಾಷಾ ಸೀಕ್ವೆಲ್ ಗೆ ರಜನಿಕಾಂತ್ ನೋ ಎಂದಿದ್ಯಾಕೆ?

ಬಾಷಾ ಸೀಕ್ವೆಲ್ ಗೆ  ರಜನಿಕಾಂತ್ ನೋ ಎಂದಿದ್ಯಾಕೆ?
ಚೆನ್ನೈ , ಶನಿವಾರ, 30 ಜೂನ್ 2018 (13:37 IST)
ಚೆನ್ನೈ : ತಮಿಳು ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾ ಜೀವನದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಸಿನಿಮಾ ‘ಬಾಷಾ’. ಆದರೆ ಈ ಸಿನಿಮಾಗೆ ಸೀಕ್ವೆಲ್ ಗೆ  ರಜನಿಕಾಂತ್ ಅವರು ನೋ ಎಂದಿದ್ದಾರಂತೆ.


ಬಾಷಾ ಸಿನಿಮಾದ ಸೀಕ್ವೆಲ್ ತೆಗೆಯಲು ಕಾಲಿವುಡ್‌ ಸಿದ್ದವಾಗಿದ್ದು, ತಮಿಳಿನಲ್ಲಿ "ಮೊಟ್ಟ ಶಿವ ಕೆಟ್ಟ ಶಿವ" ಸಿನಿಮಾ ಮಾಡಿದ್ದ ಸಾಯಿ ರಮಣಿ ಅವರು ಬಾಷಾ ಸೀಕ್ವೆಲ್‌ ತೆಗೆಯಲು ನಿರ್ಧಾರ ಮಾಡಿದ್ದಾರಂತೆ. ಸ್ಕ್ರಿಪ್ಟ್ ಎಲ್ಲಾ ರೆಡಿ ಮಾಡಿಕೊಂಡು ರಜನಿ ಬಳಿಗೆ ಹೋಗಿ ಕಥೆಯನ್ನೂ ಕೂಡ ಹೇಳಿದರಂತೆ. ಆದರೆ ರಜನಿ ಕಾಂತ್ ಅವರಿಗೆ ಸೀಕ್ವೆಲ್ ಸ್ಕ್ರಿಪ್ಟ್ ತುಂಬಾ ಇಷ್ಟವಾದರೂ ಕೂಡ ಬಾಷಾ ರೀತಿಯ ಕ್ಲಾಸಿಕ್ ಸಿನಿಮಾಗೆ ಸೀಕ್ವೆಲ್ ತೆಗೆಯದಿರುವುದೇ ಉತ್ತಮ ಎಂದು ಭಾವಿಸಿ ಅವರು ಈ ಸಿನಿಮಾ ಬೇಡ ಎಂದಿದ್ದಾರೆ ಎಂಬುದಾಗಿ ಕಾಲಿವುಡ್ ಮೂಲಗಳಿಂದ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇನ್‍ಸ್ಟಾಗ್ರಾಮ್‌ನಲ್ಲಿ ರಾಖಿ ಸಾವಂತ್ ಹಾಗೂ ಮಹಿಕಾ ಶರ್ಮಾ ಜಗಳ ಮಾಡಿಕೊಂಡಿದ್ಯಾಕೆ ಗೊತ್ತಾ?