Select Your Language

Notifications

webdunia
webdunia
webdunia
webdunia

ಜೈಲಿನಿಂದ ಬಂದ ಮೇಲೆ ಆರ್ಯನ್ ಖಾನ್ ಗೆ ಬಿಡುಗಡೆ ಭಾಗ್ಯವಿಲ್ಲ! ಶಾರುಖ್ ದಂಪತಿ ನಿರ್ಧಾರ

ಜೈಲಿನಿಂದ ಬಂದ ಮೇಲೆ ಆರ್ಯನ್ ಖಾನ್ ಗೆ ಬಿಡುಗಡೆ ಭಾಗ್ಯವಿಲ್ಲ! ಶಾರುಖ್ ದಂಪತಿ ನಿರ್ಧಾರ
ಮುಂಬೈ , ಶುಕ್ರವಾರ, 22 ಅಕ್ಟೋಬರ್ 2021 (08:46 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡಿರುವ ಪುತ್ರ ಆರ್ಯನ್ ಖಾನ್ ಬಿಡುಗಡೆಯಾದ ಮೇಲೆ ಏನು ಮಾಡಬೇಕು  ಎಂಬ ಬಗ್ಗೆ ಶಾರುಖ್ ಖಾನ್ ದಂಪತಿ ಈಗಲೇ ಯೋಜನೆ ರೂಪಿಸಿದ್ದಾರೆ.


ಆರ್ಯನ್ ಹೊರಬಂದ ಮೇಲೆ ಆತನನ್ನು ಸುಮಾರು ಎರಡು-ಮೂರು ತಿಂಗಳು ಕಾಲ ಹೊರಗೆಲ್ಲೂ ಕಳುಹಿಸದೇ ಗೃಹಬಂಧನದಲ್ಲಿರಿಸಲು ಶಾರುಖ್ ದಂಪತಿ ನಿರ್ಧರಿಸಿದ್ದಾರಂತೆ.

ಆರ್ಯನ್ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಮಾಧ‍್ಯಮಗಳು ಆತನನ್ನು ಪ್ರಶ್ನೆಗಳ ಸುರಮಳೆಗೈಯುತ್ತಾರೆ. ಹೀಗಾಗಿ ಆತ ಮಾನಸಿಕವಾಗಿ ಕುಗ್ಗಿಹೋಗಬಾರದು ಎಂಬ ಕಾರಣಕ್ಕೆ ತಮ್ಮ ಪುತ್ರನನ್ನು ಸಂರಕ್ಷಿಸಲು ಎಲ್ಲಾ ರೀತಿಯ ಯೋಜನೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಖಾನ್ ಅವಸ್ಥೆ ನೋಡಿ ಸಂಕಟವಾಯಿತು: ನಟಿ ಶ್ರುತಿ ಹರಿಹರನ್