Webdunia - Bharat's app for daily news and videos

Install App

ರಣವೀರ್ ಸಿಂಗ್ ಗೆ ಜಿರಳೆಯಾಗುವ ಆಸೆಯಾಗಿದ್ದೇಕೆ ಗೊತ್ತಾ?!

Webdunia
ಭಾನುವಾರ, 6 ಜನವರಿ 2019 (08:47 IST)
ಮುಂಬೈ: ಸಿಂಬ ಸಿನಿಮಾದ ಯಶಸ್ಸಿನಲ್ಲಿರುವ ರಣವೀರ್ ಸಿಂಗ್ ಗೆ ಜಿರಳೆಯಾಗುವ ಬಯಕೆಯಾಗಿದೆಯಂತೆ! ಅದೇನು ಎಲ್ಲಾ ಬಿಟ್ಟು ಪ್ರಾಣಿಯಾಗುವ ಆಸೆಯಾಗಿದ್ದೇಕೆ ಎಂದು ನೀವು ಕೇಳಬಹುದು.


ಸಂದರ್ಶನವೊಂದರಲ್ಲಿ ದೀಪಿಕಾ ಪತಿ ರಣವೀರ್ ಗೆ ಒಂದು ವೇಳೆ ನೀವು ಯಾವುದಾದರೂ ಪ್ರಾಣಿಯಾಗುವುದಿದ್ದರೆ ಯಾವ ಪ್ರಾಣಿಯಾಗಲು ಬಯಸುತ್ತೀರಿ ಎಂದು ಪ್ರಶ್ನೆ ಕೇಳಲಾಯಿತು. ಸಾಮಾನ್ಯವಾಗಿ ಈ ಪ್ರಶ್ನೆಗೆ ಎಲ್ಲರೂ ಸುಂದರವಾದ ಪ್ರಾಣಿಯ ಹೆಸರು ಹೇಳುತ್ತಾರೆ.

ಆದರೆ ರಣವೀರ್ ಮಾತ್ರ ಜಿರಳೆ ಎಂದಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣ ಇನ್ನೂ ಇಂಟರೆಸ್ಟಿಂಗ್ ಆಗಿದೆ. ಜಿರಳೆ ಯಾವುದೇ ಹವಾಗುಣದಲ್ಲೂ ಬದುಕಬಹುದು. ಅದರ ಮೇಲೆ ನ್ಯೂಕ್ಲಿಯರ್ ಬಾಂಬ್ ಬಿದ್ದರೂ ಬದುಕುಳಿಯುತ್ತದೆ. ಹೀಗಾಗಿ ನಾನು ಜಿರಳೆಯಾಗಲು ಬಯಸುತ್ತೇನೆ ಎಂದಿದ್ದಾರೆ ರಣವೀರ್!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments