Select Your Language

Notifications

webdunia
webdunia
webdunia
webdunia

ರಿಲೀಸ್ ದಿನವೇ ಜೆರ್ಸಿ ಸಿನಿಮಾ ಬಹಿಷ್ಕರಿಸಲು ಕರೆ ಕೊಟ್ಟ ನೆಟ್ಟಿಗರು

ರಿಲೀಸ್ ದಿನವೇ ಜೆರ್ಸಿ ಸಿನಿಮಾ ಬಹಿಷ್ಕರಿಸಲು ಕರೆ ಕೊಟ್ಟ ನೆಟ್ಟಿಗರು
ಮುಂಬೈ , ಶುಕ್ರವಾರ, 22 ಏಪ್ರಿಲ್ 2022 (10:29 IST)
ಮುಂಬೈ: ಶಾಹಿದ್ ಕಪೂರ್ ನಾಯಕರಾಗಿರುವ ಹಿಂದಿಯ ಜೆರ್ಸಿ ಸಿನಿಮಾ ಇಂದಿನಿಂದ ತೆರೆಗೆ ಬಂದಿದೆ.
 

ಆದರೆ ರಿಲೀಸ್ ಆದ ದಿನವೇ ಸಿನಿಮಾ ಸಿನಿಮಾ ಬಹಿಷ್ಕರಿಸಿ ಎಂದು ನೆಟ್ಟಿಗರು ಕರೆ ಕೊಟ್ಟಿದ್ದಾರೆ. ಇದಕ್ಕೆ ಕಾರಣ ಶಾಹಿದ್ ಕಪೂರ್ ಈ ಹಿಂದೆ ಶಾರುಖ್ ಖಾನ್ ಜೊತೆ ಸೇರಿಕೊಂಡು ಸುಷಾಂತ್ ಸಿಂಗ್ ರಜಪೂತ್ ಗೆ ಅವಮಾನ ಮಾಡಿದ್ದರು ಎಂಬುದಾಗಿದೆ.

ಇದೇ ಕಾರಣಕ್ಕೆ ನೆಟ್ಟಿಗರು ಶಾಹಿದ್ ಸಿನಿಮಾವನ್ನು ಬಹಿಷ್ಕರಿಸಿ ಎಂದಿದ್ದಾರೆ. ಈ ಮೂಲಕ ಅವರಿಗೆ ಹಿಂದೆ ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಸಿಷ್ಠ ಸಿಂಹ ಹೊಸ ಸಿನಿಮಾ ಘೋಷಣೆ: ಲವ್..ಲಿ ಲುಕ್ ನಲ್ಲಿ ಮಿಂಚಿದ ಸಿಂಹ