Webdunia - Bharat's app for daily news and videos

Install App

Ugadi: ಯುಗಾದಿ ನಿಜವಾಗಿ ನಾಳೆಯೋ, ನಾಡಿದ್ದೋ: ಗೊಂದಲ ಬೇಡ ಇಲ್ಲಿ ನೋಡಿ

Krishnaveni K
ಶನಿವಾರ, 29 ಮಾರ್ಚ್ 2025 (09:27 IST)
ಬೆಂಗಳೂರು: ಈ ಬಾರಿ ಯುಗಾದಿ ಹಬ್ಬದ ಆಚರಣೆ ನಾಳೆ ಮಾಡಬೇಕೋ ನಾಡಿದ್ದು ಮಾಡಬೇಕೋ ಎಂದು ಹಲವರಲ್ಲಿ ಗೊಂದಲಗಳಿವೆ. ಆ ಗೊಂದಲಗಳಿಗೆ ಇಲ್ಲಿದೆ ಉತ್ತರ.

ಸಾಮಾನ್ಯವಾಗಿ ಪಾಲ್ಗುಣ ಮಾಸ ಮುಗಿದ ತಕ್ಷಣ ಚೈತ್ರ ಮಾಸ ಶುರುವಾಗುತ್ತದೆ. ಇಂದು ಪಾಲ್ಗುಣ ಮಾಸದ ಕೊನೆಯ ದಿನವಾಗಿದ್ದು, ಅಮವಾಸ್ಯೆಯಾಗಿದೆ. ನಾಳೆಯಿಂದ ಚೈತ್ರ ಮಾಸ ಆರಂಭವಾಗಲಿದೆ.

ಸಾಮಾನ್ಯವಾಗಿ ಚೈತ್ರಮಾಸದ ಆರಂಭದ ದಿನವನ್ನು ಯುಗಾದಿ ಹಬ್ಬವಾಗಿ ಆಚರಿಸಲಾಗುತ್ತಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಚೈತ್ರ ಮಾಸದ ಮೊದಲ ದಿನವೇ ನಮಗೆ ಹೊಸ ಸಂವತ್ಸರದ ಆರಂಭವಾಗಿದೆ. ಹೀಗಾಗಿ ನಾಳೆಯನ್ನೇ ಯಗಾದಿ ಹಬ್ಬವಾಗಿ ಆಚರಿಸಬಹುದು.

ಪ್ರತಿಪಾದ ತಿಥಿ ಇಂದು ಅಪರಾಹ್ನ 4.27 ಕ್ಕೆ ಆರಂಭವಾಗಿ ನಾಳೆ ಅಂದರೆ ಮಾರ್ಚ್ 30 ರ 12.49 ರವರೆಗಿದೆ. ಇನ್ನು ಯುಗಾದಿ ಹಬ್ಬದ ಪೂಜೆ ಮಾಡಲು ನಾಳೆ ಬೆಳಿಗ್ಗೆ 6.30 ರಿಂದ 8.45 ರವರೆಗೆ ಪ್ರಶಸ್ತವಾದ ಸಮಯವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಗೌರಿ ಪೂಜೆ ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ವಿವರ

ಗಣೇಶ ಮೂರ್ತಿ ಖರೀದಿಸುವಾಗ ಈ ವಿಚಾರಗಳು ನೆನಪಿರಲಿ

ರಕ್ಷಾ ಬಂಧನದ ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು

ವರಮಹಾಲಕ್ಷ್ಮಿ ಹಬ್ಬದ ದಿನಾಂಕ, ಪೂಜಾ ಮುಹೂರ್ತ ತಿಳಿಯಿರಿ

ಮುಂದಿನ ಸುದ್ದಿ
Show comments