Webdunia - Bharat's app for daily news and videos

Install App

ನಾಗರಪಂಚಮಿ ಹಬ್ಬವನ್ನು ಈ ಸಮಸ್ಯೆ ಇರುವವರು ತಪ್ಪದೇ ಆಚರಿಸಿ

Krishnaveni K
ಮಂಗಳವಾರ, 29 ಜುಲೈ 2025 (08:50 IST)
Photo Credit: X

ಇಂದು ನಾಗರಪಂಚಮಿಯಾಗಿದ್ದು ಈ ಹಬ್ಬ ಎಲ್ಲಾ ಹಬ್ಬಗಳ ಆರಂಭದ ಹಬ್ಬವಾಗಿದೆ. ವಿಶೇಷವಾಗಿ ಹೆಣ್ಣು ಮಕ್ಕಳು ಉಪವಾಸ ವ್ರತ ಮಾಡಿ ಈ ಹಬ್ಬವನ್ನು ಆಚರಿಸುತ್ತಾರೆ. ನಾಗರಪಂಚಮಿಯನ್ನು ಈ ಸಮಸ್ಯೆ ಇರುವವರು ತಪ್ಪದೇ ಆಚರಿಸಬೇಕು.

ನಾಗರಪಂಚಮಿ ಎನ್ನುವುದು ನಾಗನಿಗೆ ವಿಶೇಷವಾದ ಹಬ್ಬವಾಗಿದೆ. ನಾಗದೇವರಿಗೆ ಹಾಲೆರೆದು, ಅರಿಶಿನ ಹಚ್ಚಿ ಭಕ್ತಿಯಿಂದ ಪೂಜೆ ಮಾಡುತ್ತಾರೆ. ಹೆಣ್ಣು ಮಕ್ಕಳು ಉಪವಾಸ ವ್ರತವಿದ್ದು ನಾಗರಪಂಚಮಿಯನ್ನು ಆಚರಿಸುತ್ತಾರೆ.

ನಾಗರಪಂಚಮಿ ಹಬ್ಬಕ್ಕೆ ಅದರದ್ದೇ ಆದ ವಿಶೇಷತೆಯಿದೆ. ನಾಗ ದೋಷವಿರುವವರು ಇಂದು ನಾಗನಿಗೆ ಪೂಜೆ ಮಾಡುವುದು ಉತ್ತಮ. ನಾಗದೋಷದಿಂದಾಗಿ ವಿವಾಹಾದಿ ಸಮಸ್ಯೆಗಳು, ಸಂತಾನ ಸಮಸ್ಯೆ ಬರಬಹುದಾಗಿದೆ. ಹೀಗಾಗಿ ಈ ದೋಷವಿದ್ದವರು ತಪ್ಪದೇ ಇಂದು ನಾಗನಿಗೆ ಪೂಜೆ ಮಾಡಿ.

ವಿವಾಹಿತ ಸ್ತ್ರೀಯರು ಪತಿಯ ದೀರ್ಘಾಯುಶ್ಯಕ್ಕಾಗಿ ನಾಗನ ಪೂಜೆ ಮಾಡಬೇಕು. ರೈತಾಪಿ ವರ್ಗದವರು ಬೆಳೆ ನಾಶವಾಗದಂತೆ ನಾಗದೇವರ ಮೊರೆ ಹೋಗುತ್ತಾರೆ. ಇದಲ್ಲದೆ ಸುದೀರ್ಘ ಕಾಲದ ಅನಾರೋಗ್ಯ, ಚರ್ಮ ಸಂಬಂಧೀ ಆರೋಗ್ಯ ಸಮಸ್ಯೆ ಇರುವವರೂ ಇಂದು ತಪ್ಪದೇ ನಾಗನಿಗೆ ಪೂಜೆ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಭೇಟಿ ಕೊಟ್ಟಿರುವ ಕೊಟ್ಟಿಯೂರು ಶಿವ ದೇವಾಲಯ ಎಲ್ಲಿದೆ, ವಿಶೇಷತೆ ಏನು ಗೊತ್ತಾ

Ugadi: ಯುಗಾದಿ ನಿಜವಾಗಿ ನಾಳೆಯೋ, ನಾಡಿದ್ದೋ: ಗೊಂದಲ ಬೇಡ ಇಲ್ಲಿ ನೋಡಿ

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments