Webdunia - Bharat's app for daily news and videos

Install App

ಓಂಕಾರಕ್ಕೆ ಮೊದಲ ಆದ್ಯತೆ ಯಾಕೆ ಎನ್ನುವುದು ಗೊತ್ತಾ?

Webdunia
ಬುಧವಾರ, 15 ಮೇ 2019 (07:33 IST)
ಬೆಂಗಳೂರು: ಎಲ್ಲದಕ್ಕೂ ಮೊದಲು ಓಂಕಾರ ಹಾಕುವುದು ಎಂಬ ಮಾತಿದೆ. ಅಷ್ಟಕ್ಕೂ ಹಿಂದೂ ಸಂಪ್ರದಾಯದಲ್ಲಿ ಓಂಕಾರಕ್ಕೆ ಪ್ರಥಮ ಆದ್ಯತೆ ಯಾಕೆ ಗೊತ್ತಾ?


ಭೂಮಿ ಸೃಷ್ಟಿಯಾದಾಗ ಮೊದಲು ಕೇಳಿಬಂದ ಶಬ್ಧವೇ ಓಂಕಾರ ಎನ್ನಲಾಗುತ್ತದೆ. ಭೂಮಿಯು ಅಂತ್ಯವಾದಾಗಲೂ ಇದೇ ಶಬ್ಧ ಕೇಳಿಬರುವುದು ಎನ್ನಲಾಗುತ್ತದೆ. ದು ಮೊದಲ ಶಬ್ಧವಾಗಿರುವುದರಿಂದ ಇದಕ್ಕೆ ಆದ್ಯತೆ ಹೆಚ್ಚು.

ಹೀಗಾಗಿಯೇ ಮಂತ್ರೋಚ್ಛಾರಣೆಯ ವೇಳೆಯೂ ಮೊದಲು ಓಂಕಾರ ಶಬ್ಧವನ್ನು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಏಕಾಗ್ರತೆ ಸುಧಾರಣೆಗೂ ಓಂಕಾರ ಶಬ್ಧ ಸಹಾಯ ಮಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ನಾಗರಪಂಚಮಿ ದಿನವಾದ ಇಂದು ತಪ್ಪದೇ ಈ ಮಂತ್ರ ಜಪಿಸಿ

ಕಾಲಭೈರವಾಷ್ಟಕಂ ಸ್ತೋತ್ರವನ್ನು ಕನ್ನಡದಲ್ಲಿ ಓದಿ

ಶನಿ ದೋಷ ಪರಿಹಾರಕ್ಕಾಗಿ ಶನಿ ಅಷ್ಟೋತ್ತರ ಶತನಾಮಾವಳಿ ಓದಿ

ನಾರಾಯಣೀ ಸ್ತುತಿಯನ್ನು ಇಂದು ತಪ್ಪದೇ ಓದಿ

ಶ್ರೀರಾಮ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments