Publish Date: Tue, 14 May 2019 (07:11 IST)
Updated Date: Tue, 14 May 2019 (07:13 IST)
ಬೆಂಗಳೂರು: ಧೈರ್ಯಂ ಸರ್ವತ್ರ ಸಾಧನಂ ಎನ್ನುತ್ತಾರೆ. ಭಯವಿದ್ದರೆ ಯಾವುದೇ ಕೆಲಸವೂ ನಡೆಯದು. ಭಯವಿದ್ದರೆ ಜೀವನದಲ್ಲಿ ಏನೂ ಸಾಧನೆ ಮಾಡಲಾಗದು. ಹಾಗಿದ್ದರೆ ಜೀವನದಲ್ಲಿ ಭಯ ಹೋಗಿ ಧೈರ್ಯ ಮೂಡಬೇಕಾದರೆ ಏನು ಮಾಡಬೇಕು?
ಶ್ರೀದುರ್ಗಾ ಸಪ್ತಶತಿ ಸಿದ್ಧ ಸಮ್ಮುಟ ಮಂತ್ರ ಜಪಿಸಬೇಕು.
ಸರ್ವಸ್ವರೂಪ ಸರ್ವತೇ ಸರ್ವಶಕ್ತಿ ಸಮನ್ವಿತೇ
ಭಯೇಭ್ಯ ಸ್ವಾಹಿ ನೋ ದೇವಿ
ದುರ್ಗೇ ದೇವಿ ನಮೋಸ್ತುತೇ
ಏತತ್ತೇ ವದನಂ ಸೌಮ್ಯಂ
ಲೋಚನತ್ರಯಭೂಷಿತಂ
ಪಾತು ನಃ ಸರ್ವಭೀತಿಭ್ಯಃ
ಕಾತ್ಯಾಯಿನೀ ನಮೋಸ್ತುತೇ
ಜ್ವಾಲಾಕರಾಲಮತ್ಯುಗ್ರಮಶೇಷಾಸುರ ಸೂದನಮ್
ತ್ರಿಶೂಲಂ ಪಾತು ನೋ
ಭೀತರ್ಭದ್ರಕಾಲೀ ನಮೋಸ್ತುತೇ
ಈ ಮಂತ್ರವನ್ನು ಜಪಿಸುತ್ತಿದ್ದರೆ ಭಯ ನಾಶವಾಗಿ ಜೀವನದಲ್ಲಿ ಎಲ್ಲವನ್ನೂ ಸಾಧಿಸುವ ಧೈರ್ಯ ಮೂಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ