Select Your Language

Notifications

webdunia
webdunia
webdunia
webdunia

ಜೀವನದಲ್ಲಿ ಎದುರಾದ ಕಷ್ಟಗಳು ನಿವಾರಣೆಯಾಗಲು ಅನ್ನದಿಂದ ಹೀಗೆ ಪೂಜೆ ಮಾಡಿ

ಜೀವನದಲ್ಲಿ ಎದುರಾದ ಕಷ್ಟಗಳು ನಿವಾರಣೆಯಾಗಲು ಅನ್ನದಿಂದ ಹೀಗೆ ಪೂಜೆ ಮಾಡಿ
ಬೆಂಗಳೂರು , ಬುಧವಾರ, 9 ಸೆಪ್ಟಂಬರ್ 2020 (07:22 IST)
ಬೆಂಗಳೂರು : ಅನ್ನ ಪರಬ್ರಹ್ಮ ಸ್ವರೂಪಂ ಎಂದು ಹೇಳುತ್ತಾರೆ. ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರೂ, ಹಣಕಾಸಿನ ಸಮಸ್ಯೆಗಳಿದ್ದರೂ ಬಿಳಿ ಅನ್ನದಿಂದ ಹೀಗೆ ಪೂಜೆ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ.

ಸೋಮವಾರದಂದು  ನದಿಯ ಬಳಿ ಹೋಗಿ ಬಿಳಿ ಅನ್ನದಿಂದ ಶಿವಲಿಂಗವನ್ನು ಮಾಡಿ ಅದನ್ನು ಹೂ, ಗಂಧಗಳಿಂದ ಪೂಜೆ ಮಾಡಿ ಬಳಿಕ ನೀರಿನಲ್ಲಿ ತೇಲಿ ಬಿಟ್ಟರೆ ಜೀವನದಲ್ಲಿ ಯಾವುದೇ ಸಮಸ್ಯೆಗಳಿದ್ದರೂ, ಎಷ್ಟೇ ಬಡತನವಿದ್ದರೂ  ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚರ್ಮರೋಗಗಳು ನಿವಾರಣೆಯಾಗಲು ಈ ಪರಿಹಾರ ಮಾಡಿ