Select Your Language

Notifications

webdunia
webdunia
webdunia
webdunia

ಚರ್ಮರೋಗಗಳು ನಿವಾರಣೆಯಾಗಲು ಈ ಪರಿಹಾರ ಮಾಡಿ

ಚರ್ಮರೋಗಗಳು ನಿವಾರಣೆಯಾಗಲು ಈ ಪರಿಹಾರ ಮಾಡಿ
ಬೆಂಗಳೂರು , ಬುಧವಾರ, 9 ಸೆಪ್ಟಂಬರ್ 2020 (07:21 IST)
ಬೆಂಗಳೂರು : ಕೆಲವರು ಚರ್ಮದ ರೋಗದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತವರು ಈ ಸಮಸ್ಯೆ ನಿವಾರಣೆಯಾಗಲು ದೇವರಿಗೆ ಈ ಪರಿಹಾರವನ್ನು ಮಾಡಿ.

ಪ್ರತಿದಿನ ದೇವರಿಗೆ ಪೂಜೆ ಮಾಡುವಾಗ ಬಿಳಿ ಅನ್ನ ಮತ್ತು ಜೇನುತುಪ್ಪ ಕಲಸಿದ ನೈವೇದ್ಯವನ್ನು ಸಮರ್ಪಿಸಿ. ಬಳಿಕ ಅದನ್ನು ಹಸುಗಳಿಗೆ ತಿನ್ನಿಸಿದರೆ ನಿಮಗೆ ಯಾವುದೇ ಚರ್ಮ ರೋಗವಿದ್ದರೂ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಕೈಯ ಯಾವ ಬೆರಳಿನಲ್ಲಿ ಚಕ್ರವಿದ್ದರೆ ಫಲ ಗೊತ್ತಾ?