Select Your Language

Notifications

webdunia
webdunia
webdunia
webdunia

ಸಮಸ್ಯೆಗಳು ನಿವಾರಣೆಯಾಗಲು ವಿಘ್ನ ನಿವಾರಕ ಗಣೇಶನನ್ನು ಅರಿಶಿನದಿಂದ ಹೀಗೇ ಪೂಜೆ ಮಾಡಿ

ಸಮಸ್ಯೆಗಳು ನಿವಾರಣೆಯಾಗಲು ವಿಘ್ನ ನಿವಾರಕ ಗಣೇಶನನ್ನು ಅರಿಶಿನದಿಂದ ಹೀಗೇ ಪೂಜೆ ಮಾಡಿ
ಬೆಂಗಳೂರು , ಶನಿವಾರ, 3 ಅಕ್ಟೋಬರ್ 2020 (07:53 IST)
ಬೆಂಗಳೂರು : ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಈ ಸಮಸ್ಯೆಗಳು ನಿವಾರಣೆಯಾಗಲು ವಿಘ್ನ ನಿವಾರಕ ಗಣೇಶನನ್ನು ಅರಿಶಿನದಿಂದ ಹೀಗೇ ಪೂಜೆ ಮಾಡಬೇಕು.

ಗಣೇಶನ ಹಲವು ರೂಪಗಳಲ್ಲಿ ಅರಶಿನ  ಗಣೇಶನಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅರಶಿನ ಗಣಪತಿಯನ್ನು ಪೂಜಿಸಿದರೆ ಆರ್ಥಿಕ ಸಮಸ್ಯೆಗಳು ದೂರವಾಗಿ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ವೀಳ್ಯದೆಲೆಯಲ್ಲಿ ಅರಶಿನದ ಉಂಡೆ ಮಾಡಿ ಇಟ್ಟು ಕುಂಕುಮದ ಬೊಟ್ಟನ್ನು ಇಡಬೇಕು. ಇದಕ್ಕೆ ಅರಶಿನ ಗಣಪತಿ ಎನ್ನುತ್ತಾರೆ.

ಇದಕ್ಕೆ ಕುಂಕುಮ ಮಿಶ್ರಿತ ಅಕ್ಷತೆಯನ್ನುಹಾಕಬೇಕು. ಬಳಿಕ “ಹರಿದ್ರಾಭಂ ಚತುರ್ಬಾಹುಂ ಹರಿದ್ರ ವದನಂ ಬಾಹುಂ ಪಾಶಾಂಕುಶಧರಂ ದೇವಂ ಮೋದಕ ದಂತ ವೇವಚ ಭಕ್ತಭಯಾ ಪ್ರದಾತರ ವಂದೇ ವಿಘ್ನ ವಿನಾಶಕಂ” ಮಂತ್ರವನ್ನು ಪಠಿಸಬೇಕು. ಇದರಿಂದ ಸಂಕಷ್ಟ ಪರಿಹಾರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಣದ ಸಮಸ್ಯೆ ದೂರವಾಗಲು ಬೀರುವಿನಲ್ಲಿ ಇವೆರಡನ್ನು ಸೇರಿಸಿ ಇಡಿ