Select Your Language

Notifications

webdunia
webdunia
webdunia
webdunia

ಹಣದ ಸಮಸ್ಯೆ ದೂರವಾಗಲು ಬೀರುವಿನಲ್ಲಿ ಇವೆರಡನ್ನು ಸೇರಿಸಿ ಇಡಿ

ಹಣದ ಸಮಸ್ಯೆ ದೂರವಾಗಲು ಬೀರುವಿನಲ್ಲಿ ಇವೆರಡನ್ನು ಸೇರಿಸಿ ಇಡಿ
ಬೆಂಗಳೂರು , ಶನಿವಾರ, 3 ಅಕ್ಟೋಬರ್ 2020 (07:50 IST)
ಬೆಂಗಳೂರು : ಎಲ್ಲರನ್ನೂ ಕಾಡುವ ಮುಖ್ಯವಾದ ಸಮಸ್ಯೆ ಎಂದರೆ ಅದು ಹಣದ  ಸಮಸ್ಯೆ. ಈ ಹಣದ  ಸಮಸ್ಯೆಯನ್ನು ದೂರಮಾಡಲು ನಿಮ್ಮ ಹಣವಿಡುವ ಬೀರುವಿನಲ್ಲಿ ಇವೆರಡನ್ನು ಬೆರೆಸಿ ಇಡಿ.

ಮೊದಲಿಗೆ ನಿಮ್ಮ ಮನೆಯಲ್ಲಿ ವಾಸ್ತ ಸಮಸ್ಯೆ ಇದೆಯೇ ಎಂಬುದನ್ನು ಪರೀಕ್ಷಿಸಿ. ಇಲ್ಲವಾದರೆ ಹಣದ ಸಮಸ್ಯೆ ನಿವಾರಣೆಯಾಗುವುದಿಲ್ಲ. ಹಣದ ಸಮಸ್ಯೆ ದೂರಮಾಡಲು ಲಕ್ಷ್ಮೀ ಕಟಾಕ್ಷ ನಮಗೆ ದೊರೆಯಬೇಕು. ಆದಕಾರಣ  ಒಂದು ಪಚ್ಚೆ ಕರ್ಪೂರ ಹಾಗೂ ಕೇಸರಿಯನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಬೀರುವಿನಲ್ಲಿ ಇಟ್ಟರೆ ಲಕ್ಷ್ಮೀ ದೇವಿ ಆಕರ್ಷಿತಳಾಗುತ್ತಾಳೆ. ಇದರಿಂದ ಹಣದ ಸಮಸ್ಯೆ ದೂರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?