X
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಗುರುವಾರ ತಪ್ಪದೇ ಶ್ರೀ ಹರಿ ಸ್ತೋತ್ರ ಓದಿ
Krishnaveni K
ಗುರುವಾರ, 6 ನವೆಂಬರ್ 2025 (08:25 IST)
ಗುರುವಾರ ಮಹಾವಿಷ್ಣುವಿಗೂ ವಿಶೇಷವಾದ ದಿನವಾಗಿದೆ. ಈ ದಿನ ತಪ್ಪದೇ ಶ್ರೀ ಹರಿ ಸ್ತೋತ್ರ ಓದುವುದರಿಂದ ನೆಮ್ಮದಿ, ಅಭಿವೃದ್ಧಿ ಕಂಡುಬರುವುದಲ್ಲದೆ, ಆಯಸ್ಸು, ಆರೋಗ್ಯ ವೃದ್ಧಿಯಾಗುವುದು.
ಜಗಜ್ಜಾಲಪಾಲಂ ಕನತ್ಕಂಠಮಾಲಂ
ಶರಚ್ಚಂದ್ರಫಾಲಂ ಮಹಾದೈತ್ಯಕಾಲಮ್ |
ನಭೋನೀಲಕಾಯಂ ದುರಾವಾರಮಾಯಂ
ಸುಪದ್ಮಾಸಹಾಯಂ ಭಜೇಹಂ ಭಜೇಹಂ || ೧ ||
ಸದಾಂಭೋಧಿವಾಸಂ ಗಲತ್ಪುಷ್ಪಹಾಸಂ
ಜಗತ್ಸನ್ನಿವಾಸಂ ಶತಾದಿತ್ಯಭಾಸಮ್ |
ಗದಾಚಕ್ರಶಸ್ತ್ರಂ ಲಸತ್ಪೀತವಸ್ತ್ರಂ
ಹಸಚ್ಚಾರುವಕ್ತ್ರಂ ಭಜೇಹಂ ಭಜೇಹಂ || ೨ ||
ರಮಾಕಂಠಹಾರಂ ಶ್ರುತಿವ್ರಾತಸಾರಂ
ಜಲಾಂತರ್ವಿಹಾರಂ ಧರಾಭಾರಹಾರಮ್ |
ಚಿದಾನಂದರೂಪಂ ಮನೋಜ್ಞಸ್ವರೂಪಂ
ಧೃತಾನೇಕರೂಪಂ ಭಜೇಹಂ ಭಜೇಹಂ || ೩ ||
ಜರಾಜನ್ಮಹೀನಂ ಪರಾನಂದಪೀನಂ
ಸಮಾಧಾನಲೀನಂ ಸದೈವಾನವೀನಮ್ |
ಜಗಜ್ಜನ್ಮಹೇತುಂ ಸುರಾನೀಕಕೇತುಂ
ತ್ರಿಲೋಕೈಕಸೇತುಂ ಭಜೇಹಂ ಭಜೇಹಂ || ೪ ||
ಕೃತಾಮ್ನಾಯಗಾನಂ ಖಗಾಧೀಶಯಾನಂ
ವಿಮುಕ್ತೇರ್ನಿದಾನಂ ಹರಾರಾತಿಮಾನಮ್ |
ಸ್ವಭಕ್ತಾನುಕೂಲಂ ಜಗದ್ವೃಕ್ಷಮೂಲಂ
ನಿರಸ್ತಾರ್ತಶೂಲಂ ಭಜೇಹಂ ಭಜೇಹಂ || ೫ ||
ಸಮಸ್ತಾಮರೇಶಂ ದ್ವಿರೇಫಾಭಕೇಶಂ
ಜಗದ್ಬಿಂಬಲೇಶಂ ಹೃದಾಕಾಶವೇಶಮ್ |
ಸದಾ ದಿವ್ಯದೇಹಂ ವಿಮುಕ್ತಾಖಿಲೇಹಂ
ಸುವೈಕುಂಠಗೇಹಂ ಭಜೇಹಂ ಭಜೇಹಂ || ೬ ||
ಸುರಾಲೀಬಲಿಷ್ಠಂ ತ್ರಿಲೋಕೀವರಿಷ್ಠಂ
ಗುರೂಣಾಂ ಗರಿಷ್ಠಂ ಸ್ವರೂಪೈಕನಿಷ್ಠಮ್ |
ಸದಾ ಯುದ್ಧಧೀರಂ ಮಹಾವೀರವೀರಂ
ಭವಾಂಭೋಧಿತೀರಂ ಭಜೇಹಂ ಭಜೇಹಂ || ೭ ||
ರಮಾವಾಮಭಾಗಂ ತಲಾಲಗ್ನನಾಗಂ
ಕೃತಾಧೀನಯಾಗಂ ಗತಾರಾಗರಾಗಮ್ |
ಮುನೀಂದ್ರೈಸ್ಸುಗೀತಂ ಸುರೈಸ್ಸಂಪರೀತಂ
ಗುಣೌಘೈರತೀತಂ ಭಜೇಹಂ ಭಜೇಹಂ || ೮ ||
ಫಲಶ್ರುತಿ
ಇದಂ ಯಸ್ತು ನಿತ್ಯಂ ಸಮಾಧಾಯ ಚಿತ್ತಂ
ಪಠೇದಷ್ಟಕಂ ಕಂಠಹಾರಂ ಮುರಾರೇಃ |
ಸ ವಿಷ್ಣೋರ್ವಿಶೋಕಂ ಧ್ರುವಂ ಯಾತಿ ಲೋಕಂ
ಜರಾಜನ್ಮಶೋಕಂ ಪುನರ್ವಿಂದತೇ ನೋ || ೯ ||
ಇತಿ ಶ್ರೀ ಪರಮಹಂಸಸ್ವಾಮಿ ಬ್ರಹ್ಮಾನಂದ ವಿರಚಿತಂ ಶ್ರೀ ಹರಿ ಸ್ತೋತ್ರಂ ||
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಭಯವಾದಾಗ ಹೇಳಬೇಕಾದ ಮಂತ್ರ ಯಾವುದು
ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ
ಎಲ್ಲಾ ರೀತಿಯ ಗ್ರಹ ದೋಷಗಳಿಗೆ ಈ ಮಂತ್ರ ಪರಿಹಾರ
ಧನಾದಾಯ ವೃದ್ಧಿಗೆ ಇಂದು ಲಕ್ಷ್ಮೀ ದೇವಿಯ ಈ ಸ್ತೋತ್ರ ಓದಿ
ಗುರುವಾರ ಓದಲೇಬೇಕಾದ ಸಾಯಿಬಾಬನ ಮಂತ್ರ
ಓದಲೇಬೇಕು
ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಎಲ್ಲವನ್ನೂ ನೋಡು
ತಾಜಾ
ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ
ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ
ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ
ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ
ಉತ್ತಮ ಆರೋಗ್ಯಕ್ಕಾಗಿ ಹೇಳಬೇಕಾದ ಆಂಜನೇಯ ಮಂತ್ರ
ಮುಂದಿನ ಸುದ್ದಿ
ಭಯವಾದಾಗ ಹೇಳಬೇಕಾದ ಮಂತ್ರ ಯಾವುದು
Show comments