Select Your Language

Notifications

webdunia
webdunia
webdunia
webdunia

ಗುರುವಾರ ಓದಲೇಬೇಕಾದ ಸಾಯಿಬಾಬನ ಮಂತ್ರ

Saibaba

Krishnaveni K

ಬೆಂಗಳೂರು , ಗುರುವಾರ, 30 ಅಕ್ಟೋಬರ್ 2025 (08:24 IST)
ಇಂದು ಗುರುವಾರವಾಗಿದ್ದು ಗುರು ಸಾಯಿನಾಥನಿಗೆ ವಿಶೇಷವಾದ ದಿನವಾಗಿದೆ. ಈ ದಿನ ಸಾಯಿಬಾಬನ ಆಶೀರ್ವಾದ ಪಡೆಯಲು ಸಾಯಿನಾಥ ಅಷ್ಟಕಂ ಸ್ತೋತ್ರವನ್ನು ತಪ್ಪದೇ ಓದಿ.

ಪತ್ರಿಗ್ರಾಮ ಸಮುದ್ಭೂತಂ ದ್ವಾರಕಾಮಾಯಿ ವಾಸಿನಂ
ಭಕ್ತಾಭೀಷ್ಟಪ್ರದಂ ದೇವಂ ಸಾಯಿನಾಥಂ ನಮಾಮ್ಯಹಮ್ || 1 ||
ಮಹೋನ್ನತ ಕುಲೇಜಾತಂ ಕ್ಷೀರಾಂಬುಧಿ ಸಮೇ ಶುಭೇ
ದ್ವಿಜರಾಜಂ ತಮೋಘ್ನಂ ತಂ ಸಾಯಿನಾಥಂ ನಮಾಮ್ಯಹಮ್ || 2 ||
ಜಗದುದ್ಧಾರಣಾರ್ಥಂ ಯೋ ನರರೂಪಧರೋ ವಿಭುಃ
ಯೋಗಿನಂ ಚ ಮಹಾತ್ಮಾನಂ ಸಾಯಿನಾಥಂ ನಮಾಮ್ಯಹಮ್ || 3 ||
ಸಾಕ್ಷಾತ್ಕಾರೇ ಜಯೇ ಲಾಭೇ ಸ್ವಾತ್ಮಾರಾಮೋ ಗುರೋರ್ಮುಖಾತ್
ನಿರ್ಮಲಂ ಮಮ ಗಾತ್ರಂ ಚ ಸಾಯಿನಾಥಂ ನಮಾಮ್ಯಹಮ್ || 4 ||
ಯಸ್ಯ ದರ್ಶನ ಮಾತ್ರೇಣ ನಶ್ಯಂತಿ ವ್ಯಾಧಿ ಕೋಟಯಃ
ಸರ್ವೇ ಪಾಪಾಃ ಪ್ರಣಶ್ಯಂತಿ ಸಾಯಿನಾಥಂ ನಮಾಮ್ಯಹಮ್ || 5 ||
ನರಸಿಂಹಾದಿ ಶಿಷ್ಯಾಣಾಂ ದದೌ ಯೋಽನುಗ್ರಹಂ ಗುರುಃ
ಭವಬಂಧಾಪಹರ್ತಾರಂ ಸಾಯಿನಾಥಂ ನಮಾಮ್ಯಹಮ್ || 6 ||
ಧನಾಢ್ಯಾನ್ ಚ ದರಿದ್ರಾನ್ಯಃ ಸಮದೃಷ್ಟ್ಯೇವ ಪಶ್ಯತಿ
ಕರುಣಾಸಾಗರಂ ದೇವಂ ಸಾಯಿನಾಥಂ ನಮಾಮ್ಯಹಮ್ || 7 ||
ಸಮಾಧಿಸ್ಥೋಪಿ ಯೋ ಭಕ್ತ್ಯಾ ಸಮತೀರ್ಥಾರ್ಥದಾನತಃ
ಅಚಿಂತ್ಯ ಮಹಿಮಾನಂತಂ ಸಾಯಿನಾಥಂ ನಮಾಮ್ಯಹಮ್ || 8 ||
ಇತಿ ಶ್ರೀ ಸಾಯಿನಾಥ ಅಷ್ಟಕಂ ||

Share this Story:

Follow Webdunia kannada

ಮುಂದಿನ ಸುದ್ದಿ

ಸಂಕಟ ಗಣೇಶ ಸ್ತೋತ್ರವನ್ನು ತಪ್ಪದೇ ಓದಿ