Webdunia - Bharat's app for daily news and videos

Install App

ದೇವರ ಬಳಿ ಕೋರಿಕೆಗಳನ್ನು ಬೇಡಿಕೊಳ್ಳುವ ಬದಲು ಈ ಒಂದು ಮಾತನ್ನು ಹೇಳಿದರೆ ಬೇಗ ಫಲ ಸಿಗುತ್ತದೆ

Webdunia
ಗುರುವಾರ, 20 ಆಗಸ್ಟ್ 2020 (07:48 IST)
ಬೆಂಗಳೂರು :  ಎಲ್ಲರೂ ದೇವರಿಗೆ ಪೂಜೆ ಮಾಡುವಾಗ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ಆದರೆ ಅದರ ಬದಲು ಈ ಒಂದು ಮಾತನ್ನು ಹೇಳಿದರೆ ದೇವರ ಅನುಗ್ರಹ ಬೇಗ ದೊರೆಯುತ್ತದೆ.

ಹಲವರು ದೇವರಿಗೆ ಪೂಜೆ ಮಾಡುವಾಗ, ದೇವಸ್ಥಾನಕ್ಕೆ ಹೋದಾಗ ದೇವರ ಮುಂದೆ ಕೈಜೋಡಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ಹಾಗೇ ತಮಗೆ ಸಂಪತ್ತು ಬೇಕೆಂದು ಬೇಡಿಕೊಳ್ಳುತ್ತಾರೆ. ಆದರೆ ಅದರ ಬದಲು ದೇವರ ಬಳಿ ನಿಮ್ಮ ಕಷ್ಟಗಳನ್ನು, ಸಮಸ್ಯೆಗಳನ್ನು ಹೇಳಿಕೊಳ್ಳಿ. ಇದರಿಂದ ದೇವರು ಪ್ರಸನ್ನನಾಗಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡುವ ಮೂಲಕ ನಿಮ್ಮನ್ನು ಉದ್ಧಾರ ಮಾಡುತ್ತಾನೆ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments