Webdunia - Bharat's app for daily news and videos

Install App

ಶನಿವಾರ ಈ ಗಿಡಕ್ಕೆ ಅರಶಿನ ನೀರು ಹಾಕಿದರೆ ನಿಮ್ಮ ಕಷ್ಟ ನಿವಾರಣೆಯಾಗುತ್ತದೆ

Webdunia
ಶನಿವಾರ, 1 ಆಗಸ್ಟ್ 2020 (07:13 IST)
ಬೆಂಗಳೂರು : ಮನುಷ್ಯನಿಗೆ ಸಮಸ್ಯೆಗಳು ಬರುವುದು ಸಹಜ. ಆದರೆ ನಿಮಗೆ ಒದೇ ಪದೇ ತುಂಬಾ ಕಷ್ಟಗಳು ಎದುರಾಗುತ್ತಿದ್ದರೆ ಶನಿವಾರ ಈ ಗಿಡಕ್ಕೆ ಅರಶಿನ ನೀರು ಹಾಕಿ.

ಶನಿದೋಷವಿದ್ದಾಗ ನಮಗೆ ಕಷ್ಟಗಳು ಎದುರಾಗುತ್ತವೆ. ನಮಗೆ ಶನಿದೇವನ ಅನುಗ್ರಹ ದೊರೆತು ಕಷ್ಟಗಳು ದೂರವಾಗಲು ಈ ಪರಿಹಾರವನ್ನು ಮಾಡಿಕೊಳ್ಳಿ. ಶನಿವಾರದಂದು ನಿಂಬೆ ಹಣ್ಣಿನ ಗಿಡವನ್ನು ನೆಟ್ಟು ಅರಶಿನ ನೀರನ್ನು ಎರಡು ಕೈಯಿಂದ ಹಾಕಿ ಗಿಡವನ್ನು ಪೋಷಿಸಬೇಕು. ಇದರಿಂದ ಶನಿದೇವನ ಅನುಗ್ರಹ ದೊರೆಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani chalisa: ಶನಿ ಚಾಲೀಸಾ ಕನ್ನಡದಲ್ಲಿ ಇಲ್ಲಿದೆ, ಇಂದು ತಪ್ಪದೇ ಓದಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಇಂದು ಈ ಸ್ತೋತ್ರ ಓದಿ

ಶ್ರೀ ವೆಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ

ವಿಘ್ನ ವಿನಾಯಕನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ತಪ್ಪದೇ ಓದಿ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಮುಂದಿನ ಸುದ್ದಿ
Show comments