Select Your Language

Notifications

webdunia
webdunia
webdunia
Friday, 11 April 2025
webdunia

ನಿಮ್ಮ ಪರ್ಸ್ ನಲ್ಲಿ ಹಣ ಯಾವಾಗಲೂ ತುಂಬಿರಲು ಇದನ್ನು ಪರ್ಸಿನಲ್ಲಿಡಿ

ಬೆಂಗಳೂರು
ಬೆಂಗಳೂರು , ಬುಧವಾರ, 26 ಆಗಸ್ಟ್ 2020 (07:25 IST)
ಬೆಂಗಳೂರು : ಎಲ್ಲರೂ ನಮ್ಮದೇ ಆದ ಮನೆ ಕಟ್ಟಬೇಕು. ಅಲ್ಲಿ ಎಲ್ಲರೂ ಸುಖ,ಶಾಂತಿ ನೆಮ್ಮದಿಯಿಂದ ಇರಬೇಕು ಎಂಬ ಹಂಬಲವಿರುತ್ತದೆ. ಅದಕ್ಕೆ ಹಣ ಬೇಕಾಗುತ್ತದೆ. ಅದಕ್ಕಾಗಿ ನೀವು ಹೀಗೆ ಮಾಡಿ.

ಭಾನುವಾರದಂದು ಬೆಳಿಗ್ಗೆ ಪೂಜಾ ಕಾರ್ಯಗಳನ್ನು ಮುಗಿಸಿ ಅರಳಿಮರದ ಕೆಳಗೆ ಬಿದ್ದಿರುವ ಎಲೆಗಳನ್ನು ತೆಗೆದುಕೊಂಡು ಬಂದು ಅದನ್ನು ದೇವರ ಕೋಣೆಯಲ್ಲಿಟ್ಟು ಅರಶಿನ ದಾರವನ್ನು ಆ ಎಲೆಯ ತೊಟ್ಟಿಗೆ ಕಟ್ಟಿ. ಅದರ ಮೇಲೆ ಗಂಧದಲ್ಲಿ ‘ಶ್ರೀ’ ಎಂದು ಬರೆಯಿರಿ. ಅದಕ್ಕೆ ಅರಶಿನ ಕುಂಕುಮ ಇಟ್ಟು ದೇವರ ಫೋಟೋದ ಮುಂದೆ ಇಡಿ.  ಮರುದಿನ ಅದನ್ನು ನಿಮ್ಮ ಪರ್ಸ್ ನಲ್ಲಿಟ್ಟುಕೊಳ್ಳಿ. ಇದರಿಂದ ಧನಾರ್ಕಷಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ