Webdunia - Bharat's app for daily news and videos

Install App

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

Krishnaveni K
ಬುಧವಾರ, 13 ನವೆಂಬರ್ 2024 (08:42 IST)
ಬೆಂಗಳೂರು: ಇಂದು ಬುಧವಾರವಾಗಿದ್ದು ವಿಘ್ನ ವಿನಾಶಕ ಗಣೇಶನ  ವಾರವಾಗಿದೆ. ಇಂದು ಗಣಪತಿಯ ಕುರಿತಾಗಿ ಕಾರ್ಯ ಸಿದ್ಧಿ ಗಣಪತಿಯ ಮಂತ್ರ ಪಠಿಸುವುದರಿಂದ ನಾವು ಅಂದುಕೊಂಡ ಕೆಲಸಗಳು ನೆರವೇರುತ್ತದೆ.

ನಾವು ಮಾಡುವ ಕೆಲಸಗಳಲ್ಲಿ ಸಫಲತೆ ಕಾಣಬೇಕಾದರೆ, ಯಾವುದೇ ವಿಘ್ನಗಳೂ ಬಾರದೇ ಮುಂದುವರಿಯಬೇಕಾದರೆ ಗಣಪತಿಯ ಆಶೀರ್ವಾದ ಬೇಕೇ ಬೇಕು. ವಿಶೇಷವಾಗಿ ಬುಧವಾರಗಳಂದು ಮಡಿ ಸ್ನಾನ ಮಾಡಿ ಶುದ್ಧ ಮನಸ್ಸಿನಿಂದ ಗಣೇಶನ ಕಾರ್ಯ ಸಿದ್ಧಿ ಮಂತ್ರ ಹೇಳುವುದರಿಂದ ನಾವು ಅಂದುಕೊಂಡ ಕೆಲಸಗಳು ನೆರವೇರುತ್ತದೆ.

ಕಾರ್ಯ ಸಿದ್ಧಿ ಮಂತ್ರ ಹೀಗಿದೆ:
ಓಂ ನಮೋ ಸಿದ್ಧಿ ವಿನಾಯಕಾಯ ಸರ್ವ ಕಾರ್ಯ ಕರ್ತ್ರೇ ಸರ್ವಾ ವಿಘ್ನ ಪ್ರಶಮ್ನಾಯ ಸರ್ವರ್ಜಯ
ವಶ್ಯಕರ್ಣಾಯ ಸರ್ವಜನ ಸರ್ವಸ್ತ್ರೀ ಪುರುಷ ಆಕರ್ಷಣಾಯ ಶ್ರೀಂ ಓಂ ಸ್ವಾಹಾ

ಬುಧವಾರಗಳಂದು ವಿಶೇಷವಾಗಿ ಗಣೇಶನನ್ನು ಈ ಮಂತ್ರದಿಂದ ಪೂಜಿಸಿದಲ್ಲಿ ನಾವು ಮಾಡುವಂತಹ ಕೆಲಸಗಳಲ್ಲಿ ಯಾವುದೇ ವಿಘ್ನಗಳು ಬರುವುದಿಲ್ಲ. ಒಂದು  ವೇಳೆ ಅಡೆತಡೆಗಳಿದ್ದರೂ ಅದು ನಿವಾರಣೆಯಾಗಿ ನಮ್ಮ ಹಾದಿ ಸುಗಮವಾಗವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Anjaneya Mantra: ಆಂಜನೇಯ ಅಷ್ಟೋತ್ತರ ಮಂತ್ರವನ್ನು ತಪ್ಪದೇ ಓದಿ

Lakshmi Mantra: ಧನಾಭಿವೃದ್ಧಿ ಆಗಬೇಕಾದ ಧನಲಕ್ಷ್ಮೀ ಸ್ತೋತ್ರ ಓದಿ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments