Webdunia - Bharat's app for daily news and videos

Install App

ಕಾಲಭೈರವ ಸ್ತೋತ್ರ ಓದುವುದರ ಮೂರು ಮುಖ್ಯ ಉಪಯೋಗಗಳು

Krishnaveni K
ಸೋಮವಾರ, 2 ಡಿಸೆಂಬರ್ 2024 (08:39 IST)
ಬೆಂಗಳೂರು: ಇಂದು ಸೋಮವಾರವಾಗಿದ್ದು ಶಿವನನ್ನು ಆರಾಧಿಸುವ ದಿನವಾಗಿದೆ. ಕಾಲಭೈರವ ಎನ್ನುವುದು ಶಿವನ ಇನ್ನೊಂದು ಭೀಭತ್ಸ ರೂಪವಾಗಿದೆ. ಕಾಲಭೈರವನನ್ನು ಆದಿ ಶಂಕರಾಚಾರ್ಯರು ತಮ್ಮ ಸ್ತೋತ್ರದ ಮೂಲಕ ವರ್ಣಿಸಿದ್ದಾರೆ.

ಕಾಲಭೈರವರ ಸ್ತೋತ್ರವನ್ನು ಪ್ರತಿನಿತ್ಯ ಪಠಿಸುವುದು ನಮಗೆ ಶ್ರೇಯಸ್ಕರವಾಗಿದೆ. ಕಾಲಭೈರವ ಸ್ತೋತ್ರ ಶಿವನ ಶಕ್ತಿಶಾಲೀ ಮಂತ್ರಗಳಲ್ಲಿ ಒಂದಾಗಿದೆ. ಇದನ್ನು ಪಠಿಸುವಾಗ ತಪ್ಪಿಲ್ಲದೇ ಪಠಿಸುವುದು ಮುಖ್ಯವಾಗಿದೆ. ಕಾಲಭೈರವನ ಸ್ತೋತ್ರ ಓದುವುದರಿಂದ ನಮಗೆ ಮುಖ್ಯವಾಗಿ ಮೂರು ರೀತಿಯಲ್ಲಿ ಪ್ರಯೋಜನವಾಗುತ್ತದೆ. ಅದೇನೆಂದು ನೋಡೋಣ.

ಸವಾಲುಗಳನ್ನು ಎದುರಿಸುತ್ತೀರಿ: ಜೀವನದಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಉದ್ಯೋಗ ಇರಲಿ, ಕೌಟುಂಬಿಕವಾಗಿ ಇರಲಿ ಯಾವುದೇ ಸವಾಲುಗಳನ್ನು ಎದುರಿಸಲು ಧೈರ್ಯ ಬರಬೇಕೆಂದರೆ ಕಾಲಭೈರವ ಸ್ತೋತ್ರ ಓದುವುದು ಉತ್ತಮ

ಮಾನಸಿಕ ಗೊಂದಲಗಳು ನಿವಾರಣೆಯಾಗುತ್ತವೆ: ಮಾನಸಿಕವಾಗಿ ಹಲವು ಚಿಂತೆಗಳು ಕಾಡುತ್ತಿದ್ದರೆ ಕಾಲಭೈರವನ ಸ್ತೋತ್ರ ಓದುವುದರಿಂದ ಮನಸ್ಸಿಗೆ ನೆಮ್ಮದಿ ಜೊತೆಗೆ ಗೊಂದಲಗಳು ನಿವಾರಣೆಯಾಗುತ್ತವೆ.

ಧೈರ್ಯ ವೃದ್ಧಿ: ಮಾನಸಿಕವಾಗಿ ಅಧೈರ್ಯ ಕಾಡುತ್ತಿದ್ದರೆ, ಯಾವುದೇ ಕೆಲಸ ಮಾಡಲು ಹಿಂಜರಿಕೆಯಿದ್ದರೆ ಕಾಲಭೈರವನ ಸ್ತೋತ್ರ ಪಠಿಸಿ. ಇದರಿಂದ ನಮ್ಮ ಆಂತರಿಕ ಶಕ್ತಿ ಉದ್ದೀಪನೆಯಾಗಿ ನಾವು ಧೈರ್ಯವಾಗಿ ನಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯ ಬರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments