Webdunia - Bharat's app for daily news and videos

Install App

ಶ್ರಾವಣ ಮಾಸದಲ್ಲಿ ಯಾವ ವಾರ ಯಾವ ನೈವೇದ್ಯ ಸಮರ್ಪಿಸಿದರೆ ಉತ್ತಮ

Webdunia
ಬುಧವಾರ, 5 ಆಗಸ್ಟ್ 2020 (07:37 IST)
ಬೆಂಗಳೂರು : ಶ್ರಾವಣ ಮಾಸದಲ್ಲಿ ದೇವರ ಪೂಜೆ ಮಾಡುತ್ತೇವೆ. ಆ ವೇಳೆ ದೇವರಿಗೆ ಈ ನೈವೇದ್ಯಗಳನ್ನು ಇಟ್ಟರೆ ತಾಯಿ ಆಶೀರ್ವಾದ ದೊರೆಯುತ್ತದೆ.

ಮಂಗಳವಾರದಂದು ದೇವರ ಪೂಜೆ ಮಾಡಿದ ಬಳಿಕ ಕಡಲೆಕಾಳಿನಿಂದ ಮಾಡಿದ ನೈವೇದ್ಯವನ್ನು ದೇವರಿಗೆ ಸಮರ್ಪಿಸಬೇಕು. ಬುಧವಾರದಂದು ಹಾಲಿನಿಂದ ಮಾಡಿದ ಪಾಯಸವನ್ನು ಸಮರ್ಪಿಸಬೇಕು.  ಗುರುವಾರದ ದಿನ ಎಳ್ಳಿನ ಉಂಡೆಯನ್ನು ಸಮರ್ಪಿಸಬೇಕು. ಶುಕ್ರವಾರದಂದು ಸಜ್ಜಿಗೆಯನ್ನು ಸಮರ್ಪಿಸಬೇಕು. ಶನಿವಾರದಂದು ಕಜ್ಜಾಯವನ್ನು ಸಮರ್ಪಿಸಬೇಕು.


ಭಾನುವಾರದಂದು ಬಿಸಿಬೇಳೆ ಬಾತ್ ನ್ನು ಸಮರ್ಪಿಸಬೇಕು. ಸೋಮವಾರದಂದು  ಒಬ್ಬಟ್ಟನ್ನು ಮಾಡಿ ಸಮರ್ಪಿಸಿದರೆ ಉತ್ತಮ ಎಂದು ಪಂಡಿತರು ಹೇಳುತ್ತಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Anjaneya Mantra: ಆಂಜನೇಯ ಅಷ್ಟೋತ್ತರ ಮಂತ್ರವನ್ನು ತಪ್ಪದೇ ಓದಿ

Lakshmi Mantra: ಧನಾಭಿವೃದ್ಧಿ ಆಗಬೇಕಾದ ಧನಲಕ್ಷ್ಮೀ ಸ್ತೋತ್ರ ಓದಿ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments