ಕರ್ಪೂರದಿಂದ ಈ ರೀತಿ ಮಾಡಿದರೆ ನಮ್ಮ ಇಷ್ಟಾರ್ಥಗಳು ಬೇಗ ಈಡೇರುತ್ತದೆ

Webdunia
ಬುಧವಾರ, 5 ಆಗಸ್ಟ್ 2020 (07:33 IST)
ಬೆಂಗಳೂರು : ನಮ್ಮ ಇಷ್ಟಾರ್ಥಗಳು ಕೆಲವೊಮ್ಮೆ ನೇರವೆರುವುದಿಲ್ಲ. ಇದರಿಂದ ಕೆಲಸಗಳು ಅರ್ಧಕ್ಕೆ ನಿಂತು ಹೋಗುತ್ತವೆ. ಆ ವೇಳೆ ನಾವು ಕಪೂರದಿಂದ ಈ ರೀತಿ ಮಾಡಿದರೆ ನಮ್ಮ ಇಷ್ಟಾರ್ಥಗಳು ಬೇಗ ನೇರವೆರುತ್ತದೆ.

ಶುಕ್ರವಾರ ಅಥವಾ ಗುರುವಾರದಂದು ಪೂಜೆ ಮಾಡುವಾಗ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ದೇವರ ಕೋಣೆಯಲ್ಲಿಡಿ. ಕೈಯಲ್ಲಿ ಕರ್ಪೂರ ಇಟ್ಟುಕೊಂಡು ಮನೆಯ ಮುಂಬಾಗಿಲ ಹೊರಗೆ ಬಂದು ಬಾಗಿಲ ಕಡೆ ಮುಖ ಮಾಡಿ ಬಲಗೈಯಲ್ಲಿ “ಓಂ ಗಣ್ ಗಣಪತಿಯೇ ನಮಃ“ ಎಂದು ಇಳೆ ತೆಗೆಯಬೇಕು. ಬಳಿಕ ಅದನ್ನು ಎಡಕೈಗೆ ಹಾಕಿಕೊಂಡು ಲಕ್ಷ್ಮೀಯ ಮಂತ್ರ ಹೇಳಿಕೊಂಡು ಇಳೆ ತೆಗೆಯಬೇಕು. ಮನೆಯ ಮುಂದೆ ಈ ಕರ್ಪೂರ ಹಚ್ಚಬೇಕು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಭಯವಾಗುತ್ತಿದ್ದರೆ ಪ್ರಭು ರಾಮಚಂದ್ರನ ಈ ಸ್ತೋತ್ರವನ್ನು ಓದಿ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments