Webdunia - Bharat's app for daily news and videos

Install App

ಕರ್ಪೂರದಿಂದ ಈ ರೀತಿ ಮಾಡಿದರೆ ನಮ್ಮ ಇಷ್ಟಾರ್ಥಗಳು ಬೇಗ ಈಡೇರುತ್ತದೆ

Webdunia
ಬುಧವಾರ, 5 ಆಗಸ್ಟ್ 2020 (07:33 IST)
ಬೆಂಗಳೂರು : ನಮ್ಮ ಇಷ್ಟಾರ್ಥಗಳು ಕೆಲವೊಮ್ಮೆ ನೇರವೆರುವುದಿಲ್ಲ. ಇದರಿಂದ ಕೆಲಸಗಳು ಅರ್ಧಕ್ಕೆ ನಿಂತು ಹೋಗುತ್ತವೆ. ಆ ವೇಳೆ ನಾವು ಕಪೂರದಿಂದ ಈ ರೀತಿ ಮಾಡಿದರೆ ನಮ್ಮ ಇಷ್ಟಾರ್ಥಗಳು ಬೇಗ ನೇರವೆರುತ್ತದೆ.

ಶುಕ್ರವಾರ ಅಥವಾ ಗುರುವಾರದಂದು ಪೂಜೆ ಮಾಡುವಾಗ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ದೇವರ ಕೋಣೆಯಲ್ಲಿಡಿ. ಕೈಯಲ್ಲಿ ಕರ್ಪೂರ ಇಟ್ಟುಕೊಂಡು ಮನೆಯ ಮುಂಬಾಗಿಲ ಹೊರಗೆ ಬಂದು ಬಾಗಿಲ ಕಡೆ ಮುಖ ಮಾಡಿ ಬಲಗೈಯಲ್ಲಿ “ಓಂ ಗಣ್ ಗಣಪತಿಯೇ ನಮಃ“ ಎಂದು ಇಳೆ ತೆಗೆಯಬೇಕು. ಬಳಿಕ ಅದನ್ನು ಎಡಕೈಗೆ ಹಾಕಿಕೊಂಡು ಲಕ್ಷ್ಮೀಯ ಮಂತ್ರ ಹೇಳಿಕೊಂಡು ಇಳೆ ತೆಗೆಯಬೇಕು. ಮನೆಯ ಮುಂದೆ ಈ ಕರ್ಪೂರ ಹಚ್ಚಬೇಕು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಗಣೇಶನ ಈ ಸ್ತೋತ್ರ ಓದಿ

Devi Mantra: ಮಂಗಳವಾರ ತಪ್ಪದೇ ಈ ದೇವಿ ಮಂತ್ರವನ್ನು ಓದಿ

ಮುಂದಿನ ಸುದ್ದಿ
Show comments