Select Your Language

Notifications

webdunia
webdunia
webdunia
webdunia

ಕೋರ್ಟ್ ಸಮಸ್ಯೆ ಬೇಗ ಪರಿಹಾರವಾಗಿ ನಿಮಗೆ ನ್ಯಾಯ ಸಿಗಬೇಕೆಂದರೆ ಈ ದಾನ ಮಾಡಿ

ಕೋರ್ಟ್  ಸಮಸ್ಯೆ ಬೇಗ ಪರಿಹಾರವಾಗಿ ನಿಮಗೆ ನ್ಯಾಯ ಸಿಗಬೇಕೆಂದರೆ ಈ ದಾನ ಮಾಡಿ
ಬೆಂಗಳೂರು , ಶುಕ್ರವಾರ, 26 ಜುಲೈ 2019 (06:06 IST)
ಬೆಂಗಳೂರು : ಕೆಲವರು ಆಸ್ತಿ ಪಾಸ್ತಿ ವಿಚಾರಕ್ಕೆ ಕೋರ್ಟ್ ಕಚೇರಿಗೆ ಅಲೆಯುತ್ತಿರುತ್ತಾರೆ. ಎಷ್ಟೇ ಅಲೆದರೂ, ನ್ಯಾಯ ತಮ್ಮ ಪರವಾಗಿ ಇದ್ದರೂ ಕೋರ್ಟ್ ಕೆಲಸ ಮುಗಿಯುತ್ತಿಲ್ಲ ಎಂದಾದರೆ ಅಂತವರು ಈ ಪರಿಹಾರವನ್ನು ಮಾಡಿ.



ಒಂದು ಹುಣ್ಣಿಮೆ ದಿನ ಅಥವಾ ಪುನರ್ವಸು ನಕ್ಷತ್ರದಂದು ಇಲ್ಲವಾದರೆ  ಪುಷ್ಯ ನಕ್ಷತ್ರದಿನದಂದು ನಿತ್ಯ ಅಡುಗೆ ಮಾಡುವಾಗ ಒಂದು ಹಿಡಿ ರವೆಯನ್ನು ಪಾತ್ರೆಯಲ್ಲಿ ತೆಗೆದಿಡಿ.

 

ಮುಂದಿನ 30 ದಿನ ನಂತರ ಪ್ರಾತಃ ಕಾಲದಲ್ಲಿ ಎದ್ದು ಸ್ನಾನ ಮಾಡಿ ಶುಚಿಯಾಗಿ ಮಡಿಯಿಂದ ಆ ರವೆಗೆ 1 ಬೊಗಸೆ ಬೆಲ್ಲ, 1 ಬೊಗಸೆ ಕಡಲೆಬೇಳೆ, ಒಂದಿಷ್ಟು ಚಂದನ, ಒಂದಿಷ್ಟು ತುಪ್ಪ, ಏಲಕ್ಕಿ, ಲವಂಗ, ದ್ರಾಕ್ಷಿ, ಗೋಡಂಬಿ, 16 ರೂ., 1 ಶಲ್ಯ, 1 ಪಂಚೆ, ಹಣ್ಣುಗಳು , ಗಂಧದ ಕಡ್ಡಿ ,  ಅಕ್ಷತೆ, ಇವೆಲ್ಲವನ್ನು ಶ್ರೀರಾಮಚಂದ್ರನ ಆಲಯ ಅಥವಾ ಹಯಗ್ರೀವನ ಆಲಯ, ಅಥವಾ ದಕ್ಷಿಣಾಮೂರ್ತಿಯ ಆಲಯ, ಅಥವಾ ಗುರುರಾಘವೇಂದ್ರನ ಆಲಯ ಅಥವಾ, ಸಾಯಿ ಬಾಬ ಆಲಯದಲ್ಲಿರುವ ಗುರುಗಳಿಗೆ ನೀಡಿ ಆಶೀರ್ವಾದ ಪಡೆಯಿರಿ. ಹೀಗೆ 12 ಬಾರಿ ಮಾಡಿದರೆ ನ್ಯಾಯ ನಿಮ್ಮ ಪರವಾಗಿದ್ದರೆ ಖಂಡಿತ ಯಶಸ್ಸು ಸಿಗುತ್ತದೆ, ಕೋರ್ಟ್ ಅಲೆಯುವುದು ತಪ್ಪುತ್ತದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಹಣಕಾಸಿನ ತೊಂದರೆಯಾದಾಗ ಹೀಗೆ ಮಾಡಿ