Select Your Language

Notifications

webdunia
webdunia
webdunia
webdunia

ಹಣಕಾಸಿನ ಸಮಸ್ಯೆ ನಿವಾರಣೆಗೆ ಓದಬೇಕಾದ ಗಣೇಶ ಸ್ತೋತ್ರ

Ganesha

Krishnaveni K

ಬೆಂಗಳೂರು , ಬುಧವಾರ, 26 ನವೆಂಬರ್ 2025 (08:14 IST)
ಜೀವನದಲ್ಲಿ ಹಣಕಾಸಿನ ಸಮಸ್ಯೆ, ಸಾಲ ಬಾಧೆಯಾಗುತ್ತಿದ್ದರೆ ಅದರ ನಿವಾರಣೆಗಾಗಿ ಗಣೇಶನ ಕುರಿತಾದ ದಾರಿದ್ರ್ಯ ದಹನ ಗಣಪತಿ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.

ಸುವರ್ಣ ವರ್ಣ ಸುಂದರಂ ಸಿತೈಕ ದಂತ-ಬಂಧುರಂ
ಗೃಹೀತ ಪಾಶ-ಮಂಕುಶಂ ವರಪ್ರದಾ-ಽಭಯಪ್ರಧಮ್ ।
ಚತುರ್ಭುಜಂ ತ್ರಿಲೋಚನಂ ಭುಜಂಗ-ಮೋಪವೀತಿನಂ
ಪ್ರಫುಲ್ಲ ವಾರಿಜಾಸನಂ ಭಜಾಮಿ ಸಿಂಧುರಾನನಮ್ ॥

ಕಿರೀಟ ಹಾರ ಕುಂಡಲಂ ಪ್ರದೀಪ್ತ ಬಾಹು ಭೂಷಣಂ
ಪ್ರಚಂಡ ರತ್ನ ಕಂಕಣಂ ಪ್ರಶೋಭಿತಾಂಘ್ರಿ-ಯಷ್ಟಿಕಮ್ ।
ಪ್ರಭಾತ ಸೂರ್ಯ ಸುಂದರಾಂಬರ-ದ್ವಯ ಪ್ರಧಾರಿಣಂ
ಸರತ್ನ ಹೇಮನೂಪುರ ಪ್ರಶೋಭಿತಾಂಘ್ರಿ-ಪಂಕಜಮ್ ॥

ಸುವರ್ಣ ದಂಡ ಮಂಡಿತ ಪ್ರಚಂಡ ಚಾರು ಚಾಮರಂ
ಗೃಹ ಪ್ರತೀರ್ಣ ಸುಂದರಂ ಯುಗಕ್ಷಣ ಪ್ರಮೋದಿತಮ್ ।
ಕವೀಂದ್ರ ಚಿತ್ತರಂಜಕಂ ಮಹಾ ವಿಪತ್ತಿ ಭಂಜಕಂ
ಷಡಕ್ಷರ ಸ್ವರೂಪಿಣಂ ಭಜೇದ್ಗಜೇಂದ್ರ ರೂಪಿಣಮ್ ॥

ವಿರಿಂಚಿ ವಿಷ್ಣು ವಂದಿತಂ ವಿರುಪಲೋಚನ ಸ್ತುತಿಂ
ಗಿರೀಶ ದರ್ಶನೇಚ್ಛಯಾ ಸಮಾರ್ಪಿತಂ ಪರಾಶಾಯಾ ।
ನಿರಂತರಂ ಸುರಾಸುರೈಃ ಸುಪುತ್ರ ವಾಮಲೋಚನೈಃ
ಮಹಾಮಖೇಷ್ಟ-ಮಿಷ್ಟ-ಕರ್ಮನು ಭಜಾಮಿ ತುಂದಿಲಮ್ ॥

ಮದೌಘ ಲುಬ್ಧ ಚಂಚಲಾರ್ಕ ಮಂಜು ಗುಂಜಿತಾ ರವಂ
ಪ್ರಬುದ್ಧ ಚಿತ್ತರಂಜಕಂ ಪ್ರಮೋದ ಕರ್ಣಚಾಲಕಮ್ ।
ಅನನ್ಯ ಭಕ್ತಿ ಮಾನನಂ ಪ್ರಚಂಡ ಮುಕ್ತಿ ದಾಯಕಂ
ನಮಾಮಿ ನಿತ್ಯ-ಮಾದರೇಣ ವಕ್ರತುಂಡ ನಾಯಕಮ್ ॥

ದಾರಿದ್ರ್ಯ ವಿದ್ರಾವಣ ಮಾಶು ಕಾಮದಂ
ಸ್ತೋತ್ರಂ ಪಠೆದೇತ-ದಜಸ್ರ-ಮಾದರಾತ್ ।
ಪುತ್ರೀ ಕಳತ್ರ ಸ್ವಜನೇಷು ಮೈತ್ರೀ
ಪುಮಾನ್-ಭವೇ-ದೇಕದಂತ ವರಪ್ರಾಸಾದಾತ್ ॥

ಇತಿ ಶ್ರೀಮಚ್ಛಂಕರಾಚಾರ್ಯ ವಿರಚಿತಂ ದಾರಿದ್ರ್ಯ ದಹನ ಗಣಪತಿ ಸ್ತೋತ್ರಂ ಸಂಪೂರ್ಣಮ್ ॥

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳವಾರ ಆಂಜನೇಯನ ಕೃಪೆಗೆ ಹನುಮದಷ್ಟಕಂ ಓದಿ