Select Your Language

Notifications

webdunia
webdunia
webdunia
webdunia

ಮಂಗಳವಾರ ಆಂಜನೇಯನ ಕೃಪೆಗೆ ಹನುಮದಷ್ಟಕಂ ಓದಿ

Anjaneya swamy

Krishnaveni K

ಬೆಂಗಳೂರು , ಮಂಗಳವಾರ, 25 ನವೆಂಬರ್ 2025 (08:38 IST)
ಇಂದು ಮಂಗಳವಾರವಾಗಿದ್ದು ಆಂಜನೇಯ ಸ್ವಾಮಿಗೆ ವಿಶೇಷವಾದ ದಿನವಾಗಿದೆ. ಜೀವನದ ಕಷ್ಟ ಕಾರ್ಪಣ್ಯಗಳೆಲ್ಲಾ ದೂರವಾಗಿ ಆರೋಗ್ಯ, ಆಯುಷ್ಯ ವೃದ್ಧಿಗೆ ಆಂಜನೇಯ ಸ್ವಾಮಿಯ ಹನುಮದಷ್ಟಕಂ ಸ್ತೋತ್ರವನ್ನು ತಪ್ಪದೇ ಓದಿ.

ಶ್ರೀರಘುರಾಜಪದಾಬ್ಜನಿಕೇತನ ಪಂಕಜಲೋಚನ ಮಂಗಳರಾಶೇ
ಚಂಡಮಹಾಭುಜದಂಡ ಸುರಾರಿವಿಖಂಡನಪಂಡಿತ ಪಾಹಿ ದಯಾಳೋ ।
ಪಾತಕಿನಂ ಚ ಸಮುದ್ಧರ ಮಾಂ ಮಹತಾಂ ಹಿ ಸತಾಮಪಿ ಮಾನಮುದಾರಂ
ತ್ವಾಂ ಭಜತೋ ಮಮ ದೇಹಿ ದಯಾಘನ ಹೇ ಹನುಮನ್ ಸ್ವಪದಾಂಬುಜದಾಸ್ಯಮ್ ॥ 1 ॥

ಸಂಸೃತಿತಾಪಮಹಾನಲದಗ್ಧತನೂರುಹಮರ್ಮತನೋರತಿವೇಲಂ
ಪುತ್ರಧನಸ್ವಜನಾತ್ಮಗೃಹಾದಿಷು ಸಕ್ತಮತೇರತಿಕಿಲ್ಬಿಷಮೂರ್ತೇಃ ।
ಕೇನಚಿದಪ್ಯಮಲೇನ ಪುರಾಕೃತಪುಣ್ಯಸುಪುಂಜಲವೇನ ವಿಭೋ ವೈ
ತ್ವಾಂ ಭಜತೋ ಮಮ ದೇಹಿ ದಯಾಘನ ಹೇ ಹನುಮನ್ ಸ್ವಪದಾಂಬುಜದಾಸ್ಯಮ್ ॥ 2 ॥

ಸಂಸೃತಿಕೂಪಮನಲ್ಪಮಘೋರನಿದಾಘನಿದಾನಮಜಸ್ರಮಶೇಷಂ
ಪ್ರಾಪ್ಯ ಸುದುಃಖಸಹಸ್ರಭುಜಂಗವಿಷೈಕಸಮಾಕುಲಸರ್ವತನೋರ್ಮೇ ।
ಘೋರಮಹಾಕೃಪಣಾಪದಮೇವ ಗತಸ್ಯ ಹರೇ ಪತಿತಸ್ಯ ಭವಾಬ್ಧೌ
ತ್ವಾಂ ಭಜತೋ ಮಮ ದೇಹಿ ದಯಾಘನ ಹೇ ಹನುಮನ್ ಸ್ವಪದಾಂಬುಜದಾಸ್ಯಮ್ ॥ 3 ॥

ಸಂಸೃತಿಸಿಂಧುವಿಶಾಲಕರಾಲಮಹಾಬಲಕಾಲಝಷಗ್ರಸನಾರ್ತಂ
ವ್ಯಗ್ರಸಮಗ್ರಧಿಯಂ ಕೃಪಣಂ ಚ ಮಹಾಮದನಕ್ರಸುಚಕ್ರಹೃತಾಸುಮ್ ।
ಕಾಲಮಹಾರಸನೋರ್ಮಿನಿಪೀಡಿತಮುದ್ಧರ ದೀನಮನನ್ಯಗತಿಂ ಮಾಂ
ತ್ವಾಂ ಭಜತೋ ಮಮ ದೇಹಿ ದಯಾಘನ ಹೇ ಹನುಮನ್ ಸ್ವಪದಾಂಬುಜದಾಸ್ಯಮ್ ॥ 4 ॥

ಸಂಸೃತಿಘೋರಮಹಾಗಹನೇ ಚರತೋ ಮಣಿರಂಜಿತಪುಣ್ಯಸುಮೂರ್ತೇಃ
ಮನ್ಮಥಭೀಕರಘೋರಮಹೋಗ್ರಮೃಗಪ್ರವರಾರ್ದಿತಗಾತ್ರಸುಸಂಧೇಃ ।
ಮತ್ಸರತಾಪವಿಶೇಷನಿಪೀಡಿತಬಾಹ್ಯಮತೇಶ್ಚ ಕಥಂ ಚಿದಮೇಯಂ
ತ್ವಾಂ ಭಜತೋ ಮಮ ದೇಹಿ ದಯಾಘನ ಹೇ ಹನುಮನ್ ಸ್ವಪದಾಂಬುಜದಾಸ್ಯಮ್ ॥ 5 ॥

ಸಂಸೃತಿವೃಕ್ಷಮನೇಕಶತಾಘನಿದಾನಮನಂತವಿಕರ್ಮಸುಶಾಖಂ
ದುಃಖಫಲಂ ಕರಣಾದಿಪಲಾಶಮನಂಗಸುಪುಷ್ಪಮಚಿಂತ್ಯಸುಮೂಲಮ್ ।
ತಂ ಹ್ಯಧಿರುಹ್ಯ ಹರೇ ಪತಿತಂ ಶರಣಾಗತಮೇವ ವಿಮೋಚಯ ಮೂಢಂ
ತ್ವಾಂ ಭಜತೋ ಮಮ ದೇಹಿ ದಯಾಘನ ಹೇ ಹನುಮನ್ ಸ್ವಪದಾಂಬುಜದಾಸ್ಯಮ್ ॥ 6 ॥

ಸಂಸೃತಿಪನ್ನಗವಕ್ತ್ರಭಯಂಕರದಂಷ್ಟ್ರಮಹಾವಿಷದಗ್ಧಶರೀರಂ
ಪ್ರಾಣವಿನಿರ್ಗಮಭೀತಿಸಮಾಕುಲಮಂದಮನಾಥಮತೀವ ವಿಷಣ್ಣಮ್ ।
ಮೋಹಮಹಾಕುಹರೇ ಪತಿತಂ ದಯಯೋದ್ಧರ ಮಾಮಜಿತೇಂದ್ರಿಯಕಾಮಂ
ತ್ವಾಂ ಭಜತೋ ಮಮ ದೇಹಿ ದಯಾಘನ ಹೇ ಹನುಮನ್ ಸ್ವಪದಾಂಬುಜದಾಸ್ಯಮ್ ॥ 7 ॥

ಇಂದ್ರಿಯನಾಮಕಚೋರಗಣೈರ್ಹೃತತತ್ತ್ವವಿವೇಕಮಹಾಧನರಾಶಿಂ
ಸಂಸೃತಿಜಾಲನಿಪಾತಿತಮೇವ ಮಹಾಬಲಿಭಿಶ್ಚ ವಿಖಂಡಿತಕಾಯಮ್ ।
ತ್ವತ್ಪದಪದ್ಮಮನುತ್ತಮಮಾಶ್ರಿತಮಾಶು ಕಪೀಶ್ವರ ಪಾಹಿ ಕೃಪಾಳೋ
ತ್ವಾಂ ಭಜತೋ ಮಮ ದೇಹಿ ದಯಾಘನ ಹೇ ಹನುಮನ್ ಸ್ವಪದಾಂಬುಜದಾಸ್ಯಮ್ ॥ 8 ॥

ಬ್ರಹ್ಮಮರುದ್ಗಣರುದ್ರಮಹೇಂದ್ರಕಿರೀಟಸುಕೋಟಿಲಸತ್ಪದಪೀಠಂ
ದಾಶರಥಿಂ ಜಪತಿ ಕ್ಷಿತಿಮಂಡಲ ಏಷ ನಿಧಾಯ ಸದೈವ ಹೃದಬ್ಜೇ ।
ತಸ್ಯ ಹನೂಮತ ಏವ ಶಿವಂಕರಮಷ್ಟಕಮೇತದನಿಷ್ಟಹರಂ ವೈ
ಯಃ ಸತತಂ ಹಿ ಪಠೇತ್ಸ ನರೋ ಲಭತೇಽಚ್ಯುತರಾಮಪದಾಬ್ಜನಿವಾಸಮ್ ॥ 9 ॥
ಇತಿ ಶ್ರೀ ಮಧುಸೂದನಾಶ್ರಮ ಶಿಷ್ಯಾಽಚ್ಯುತವಿರಚಿತಂ ಶ್ರೀಮದ್ದನುಮದಷ್ಟಕಮ್ ।

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀ ಕಾಲಭೈರವ ಬ್ರಹ್ಮ ಕವಚಂ ಸ್ತೋತ್ರವನ್ನು ತಪ್ಪದೇ ಓದಿ