Webdunia - Bharat's app for daily news and videos

Install App

ಚತುರ್ಥಿಯಂದು ಮಕ್ಕಳ ಕೈಯಿಂದ ಈ ಕೆಲಸ ಮಾಡಿಸಿದರೆ ಗಣೇಶನ ಅನುಗ್ರಹದಿಂದ ಬುದ್ಧಿವಂತರಾಗುತ್ತಾರೆ

Webdunia
ಶನಿವಾರ, 22 ಆಗಸ್ಟ್ 2020 (08:12 IST)
ಬೆಂಗಳೂರು : ತಮ್ಮ ಮಕ್ಕಳು ವಿದ್ಯಾವಂತರು, ಬುದ್ಧಿವಂತರು ಆಗಿರಬೇಕೆಂದು ಎಲ್ಲಾ ತಂದೆತಾಯಿಗಳು ಬಯಸುತ್ತಾರೆ. ಆದಕಾರಣ ಗಣೇಶ ಚತುರ್ಥಿಯಂದು ಮಕ್ಕಳ ಕೈಯಿಂದ ಈ ಕೆಲಸ ಮಾಡಿಸಿದರೆ ನಿಮ್ಮ ಮಕ್ಕಳಿಗೆ ಸಿದ್ಧಿ ಬುದ್ದಿ ಲಭಿಸುತ್ತದೆ.

ಗಣೇಶ ಚತುರ್ಥಿಯಂದು ಎಲ್ಲರೂ ಗಣೇಶನ ಪೂಜೆ ಮಾಡುತ್ತಾರೆ. ಆ ವೇಳೆ ಪೂಜೆಯನ್ನು ಮಕ್ಕಳ ಕೈಯಿಂದ ಪೂಜೆ ಮಾಡಿಸಿ. ಗಣೇಶನಿಗೆ ಮಕ್ಕಳ ಕೈಯಿಂದ ಗರಿಕೆ ಹುಲ್ಲನ್ನು ಅರ್ಪಿಸಿ. ಗಣೇಶನಿಗೆ ಪ್ರಿಯವಾದ ಲಡ್ಡುವನ್ನು ನೈವೇದ್ಯವಾಗಿ ಮಕ್ಕಳಿಂದ ನೀಡಿ. ಹೀಗೆ ಮಾಡಿದರೆ ನಿಮ್ಮ ಮಕ್ಕಳ ಮೇಲೆ ಗಣೇಶನ ಅನುಗ್ರಹ ದೊರೆತು ಬುದ್ಧಿವಂತರಾಗುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

Durga Mantra: ದುರ್ಗಾ ಚಾಲೀಸ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

Shiva Mantra: ಶಿವನ ದ್ವಾದಶ ಲಿಂಗ ಸ್ತೋತ್ರ ತಪ್ಪದೇ ಇಂದು ಓದಿ

Shani chalisa: ಶನಿ ಚಾಲೀಸಾ ಕನ್ನಡದಲ್ಲಿ ಇಲ್ಲಿದೆ, ಇಂದು ತಪ್ಪದೇ ಓದಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಇಂದು ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments