Webdunia - Bharat's app for daily news and videos

Install App

ಚತುರ್ಥಿಯಂದು ಮಕ್ಕಳ ಕೈಯಿಂದ ಈ ಕೆಲಸ ಮಾಡಿಸಿದರೆ ಗಣೇಶನ ಅನುಗ್ರಹದಿಂದ ಬುದ್ಧಿವಂತರಾಗುತ್ತಾರೆ

Webdunia
ಶನಿವಾರ, 22 ಆಗಸ್ಟ್ 2020 (08:12 IST)
ಬೆಂಗಳೂರು : ತಮ್ಮ ಮಕ್ಕಳು ವಿದ್ಯಾವಂತರು, ಬುದ್ಧಿವಂತರು ಆಗಿರಬೇಕೆಂದು ಎಲ್ಲಾ ತಂದೆತಾಯಿಗಳು ಬಯಸುತ್ತಾರೆ. ಆದಕಾರಣ ಗಣೇಶ ಚತುರ್ಥಿಯಂದು ಮಕ್ಕಳ ಕೈಯಿಂದ ಈ ಕೆಲಸ ಮಾಡಿಸಿದರೆ ನಿಮ್ಮ ಮಕ್ಕಳಿಗೆ ಸಿದ್ಧಿ ಬುದ್ದಿ ಲಭಿಸುತ್ತದೆ.

ಗಣೇಶ ಚತುರ್ಥಿಯಂದು ಎಲ್ಲರೂ ಗಣೇಶನ ಪೂಜೆ ಮಾಡುತ್ತಾರೆ. ಆ ವೇಳೆ ಪೂಜೆಯನ್ನು ಮಕ್ಕಳ ಕೈಯಿಂದ ಪೂಜೆ ಮಾಡಿಸಿ. ಗಣೇಶನಿಗೆ ಮಕ್ಕಳ ಕೈಯಿಂದ ಗರಿಕೆ ಹುಲ್ಲನ್ನು ಅರ್ಪಿಸಿ. ಗಣೇಶನಿಗೆ ಪ್ರಿಯವಾದ ಲಡ್ಡುವನ್ನು ನೈವೇದ್ಯವಾಗಿ ಮಕ್ಕಳಿಂದ ನೀಡಿ. ಹೀಗೆ ಮಾಡಿದರೆ ನಿಮ್ಮ ಮಕ್ಕಳ ಮೇಲೆ ಗಣೇಶನ ಅನುಗ್ರಹ ದೊರೆತು ಬುದ್ಧಿವಂತರಾಗುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಾಡೇ ಸಾತಿ ಶನಿ ಇರುವವರು ಇಂದು ತಪ್ಪದೇ ಈ ಮಂತ್ರ ಜಪಿಸಿ

ಲಕ್ಷ್ಮೀ ಕೃಪಾಕಟಾಕ್ಷಕ್ಕಾಗಿ ಇಂದು ತಪ್ಪದೇ ಈ ಮಂತ್ರವನ್ನು ಜಪಿಸಿ

ಮಹಾವಿಷ್ಣುವಿನ ಕೃಪೆಗಾಗಿ ಇಂದು ತಪ್ಪದೇ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಥಿಗಳು ಯಶಸ್ಸಿಗಾಗಿ ಈ ಸ್ತೋತ್ರವನ್ನು ಓದಿ

ನಾಗರಪಂಚಮಿ ದಿನವಾದ ಇಂದು ತಪ್ಪದೇ ಈ ಮಂತ್ರ ಜಪಿಸಿ

ಮುಂದಿನ ಸುದ್ದಿ
Show comments