Select Your Language

Notifications

webdunia
webdunia
webdunia
webdunia

ಗಣೇಶ ಚತುರ್ಥಿಯಂದು ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬಾರದು

ಗಣೇಶ ಚತುರ್ಥಿಯಂದು ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬಾರದು
ಬೆಂಗಳೂರು , ಶನಿವಾರ, 22 ಆಗಸ್ಟ್ 2020 (08:01 IST)
ಬೆಂಗಳೂರು : ಇಂದು ಗಣೇಶ ಚತುರ್ಥಿ ಇರುವ ಕಾರಣ ಮನೆಯಲ್ಲಿ ಈ ತಪ್ಪನ್ನು ಮಾಡಬಾರದು ಮಾಡಿದರೆ ದಟ್ಟ ದಾರಿದ್ರ್ಯ ಕಾಡುತ್ತದೆ.

ಇಂದು ಎಲ್ಲರ ಮನೆಗೂ ಗಣೇಶ ಬಂದು ಹೋಗುತ್ತಾನೆ ಎಂಬ ನಂಬಿಕೆ ಇದೆ. ಆದಕಾರಣ ಇಂದು ಮನೆಯಲ್ಲಿ ಯಾವುದೇ ಕಾರಣಕ್ಕೂ ಜಗಳಗಳನ್ನು ಮಾಡಬಾರದು.  ಮನೆಯ ಸದಸ್ಯರು ನಿಂದನೆಯನ್ನು ಮಾಡಬಾರದು. ಹಬ್ಬದ ದಿನ ಬಟ್ಟೆಯನ್ನು ಒಗೆಯಬಾರದು. ಮನೆಯಲ್ಲಿ ಯಾರು ಕಣ್ಣೀರನ್ನು ಹಾಕಬಾರದು. ಬಟ್ಟೆಗಳು ಸುಡದಂತೆ ನೋಡಿಕೊಳ್ಳಿ. ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ರಾಶಿಯವರು ಯಾವೆಲ್ಲಾ ವಿಚಾರಕ್ಕೆ ಜೀವನದಲ್ಲಿ ಕಷ್ಟಪಡುತ್ತಾರೆ