Select Your Language

Notifications

webdunia
webdunia
webdunia
webdunia

ಚತುರ್ಥಿಯಂದು ಮಕ್ಕಳ ಕೈಯಿಂದ ಈ ಕೆಲಸ ಮಾಡಿಸಿದರೆ ಗಣೇಶನ ಅನುಗ್ರಹದಿಂದ ಬುದ್ಧಿವಂತರಾಗುತ್ತಾರೆ

ಚತುರ್ಥಿಯಂದು ಮಕ್ಕಳ ಕೈಯಿಂದ ಈ ಕೆಲಸ ಮಾಡಿಸಿದರೆ ಗಣೇಶನ ಅನುಗ್ರಹದಿಂದ ಬುದ್ಧಿವಂತರಾಗುತ್ತಾರೆ
ಬೆಂಗಳೂರು , ಶನಿವಾರ, 22 ಆಗಸ್ಟ್ 2020 (08:12 IST)
ಬೆಂಗಳೂರು : ತಮ್ಮ ಮಕ್ಕಳು ವಿದ್ಯಾವಂತರು, ಬುದ್ಧಿವಂತರು ಆಗಿರಬೇಕೆಂದು ಎಲ್ಲಾ ತಂದೆತಾಯಿಗಳು ಬಯಸುತ್ತಾರೆ. ಆದಕಾರಣ ಗಣೇಶ ಚತುರ್ಥಿಯಂದು ಮಕ್ಕಳ ಕೈಯಿಂದ ಈ ಕೆಲಸ ಮಾಡಿಸಿದರೆ ನಿಮ್ಮ ಮಕ್ಕಳಿಗೆ ಸಿದ್ಧಿ ಬುದ್ದಿ ಲಭಿಸುತ್ತದೆ.

ಗಣೇಶ ಚತುರ್ಥಿಯಂದು ಎಲ್ಲರೂ ಗಣೇಶನ ಪೂಜೆ ಮಾಡುತ್ತಾರೆ. ಆ ವೇಳೆ ಪೂಜೆಯನ್ನು ಮಕ್ಕಳ ಕೈಯಿಂದ ಪೂಜೆ ಮಾಡಿಸಿ. ಗಣೇಶನಿಗೆ ಮಕ್ಕಳ ಕೈಯಿಂದ ಗರಿಕೆ ಹುಲ್ಲನ್ನು ಅರ್ಪಿಸಿ. ಗಣೇಶನಿಗೆ ಪ್ರಿಯವಾದ ಲಡ್ಡುವನ್ನು ನೈವೇದ್ಯವಾಗಿ ಮಕ್ಕಳಿಂದ ನೀಡಿ. ಹೀಗೆ ಮಾಡಿದರೆ ನಿಮ್ಮ ಮಕ್ಕಳ ಮೇಲೆ ಗಣೇಶನ ಅನುಗ್ರಹ ದೊರೆತು ಬುದ್ಧಿವಂತರಾಗುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ ಚತುರ್ಥಿಯಂದು ತಪ್ಪದೇ ಈ 2 ನೈವೇದ್ಯವನ್ನು ಇಟ್ಟರೆ ಪುಣ್ಯ ಫಲ ಲಭಿಸುತ್ತದೆಯಂತೆ