Select Your Language

Notifications

webdunia
webdunia
webdunia
webdunia

ಈ ಮೂರು ಕಾರಣಗಳಿಂದ ನಿಮ್ಮ ಕೈಯಲ್ಲಿ ಹಣ ಉಳಿಯುವುದಿಲ್ಲವಂತೆ

ಈ ಮೂರು ಕಾರಣಗಳಿಂದ ನಿಮ್ಮ ಕೈಯಲ್ಲಿ ಹಣ ಉಳಿಯುವುದಿಲ್ಲವಂತೆ
ಬೆಂಗಳೂರು , ಭಾನುವಾರ, 1 ಡಿಸೆಂಬರ್ 2019 (06:51 IST)
ಬೆಂಗಳೂರು : ಹಣ ಸಂಪಾದಿಸುವುದು ಮಾತ್ರವಲ್ಲ ಅದನ್ನು ಹೇಗೆ ಬಳಸಬೇಕು ಎಂಬುದನ್ನು ಅರಿತವರು ಜೀವನದಲ್ಲಿ ಉದ್ಧಾರವಾಗುತ್ತಾರೆ. ಆದಕಾರಣ ಚಾಣಕ್ಯ ನೀತಿ ಪ್ರಕಾರ ಈ ಮೂರು ಕಾರಣಗಳಿಂದ ನಿಮ್ಮ ಕೈಯಲ್ಲಿ ಹಣ ಉಳಿಯುವುದಿಲ್ಲವಂತೆ. ಅದು ಯಾವುದು ಎಂಬುದನ್ನು ತಿಳಿಯೋಣ.



*ಮೂರ್ಖ ಜನರಿಗೆ(ಮಾಟಮಂತ್ರ ಮಾಡುವವರು) ಮನ್ನಣೆ ನೀಡುವವರ ಬಳಿ ಹಣ ಉಳಿಯುವುದಿಲ್ಲ.

*ಯಾವ ಮನೆಯಲ್ಲಿ ದುಡ್ಡನ್ನು ಉಳಿತಾಯ ಮಾಡುವವರು ಇರುತ್ತಾರೆ ಅವರು ಜೀವನದಲ್ಲಿ ಉದ್ಧಾರವಾಗುತ್ತಾರೆ. ಯಾರು ಹಣವನ್ನು ಉಳಿತಾಯ ಮಾಡುವುದಿಲ್ಲ ಅವರು ಸರ್ವನಾಶವಾಗುತ್ತಾರೆ.

*ಗಂಡ ಹೆಂಡತಿ ಯಾವಾಗಲೂ ಸಣ್ಣಪುಟ್ಟ ವಿಚಾರಕ್ಕೆ ಜಗಳವಾಡುತ್ತಾರೆ ಅವರ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಆಗ ಅಲ್ಲಿ ಹಣದ ಸಮಸ್ಯೆ ಎದುರಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಪ್ಟೆಂಬರ್ ನಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ