Select Your Language

Notifications

webdunia
webdunia
webdunia
webdunia

ಗ್ರಹಣದ ಸಮಯ ದೇವಾಲಯಗಳನ್ನು ಮುಚ್ಚುತ್ತಾರೆ. ಯಾಕೆ ಗೊತ್ತಾ?

ಗ್ರಹಣದ ಸಮಯ  ದೇವಾಲಯಗಳನ್ನು ಮುಚ್ಚುತ್ತಾರೆ. ಯಾಕೆ ಗೊತ್ತಾ?
ಬೆಂಗಳೂರು , ಗುರುವಾರ, 10 ಮೇ 2018 (14:20 IST)
ಬೆಂಗಳೂರು : ಯಾವುದೇ ರೀತಿಯ ಗ್ರಹಣ ಸಂಭವಿಸಿದಾಗ ದೇವಾಲಯಗಳನ್ನು ಮುಚ್ಚುವ ಸಂಪ್ರದಾಯ ನಮ್ಮಲ್ಲಿ ಆಚರಣೆಯಲ್ಲಿದೆ. ಗ್ರಹಣ ಹಿಡಿಯುವ ಮುನ್ನವೇ ಆಲಯಗಳನ್ನು ಮುಚ್ಚುತ್ತಾರೆ. ಮತ್ತೆ ಗ್ರಹಣ ಬಿಟ್ಟ ಬಳಿಕವೇ ಆಲಯಗಳನ್ನು ತೆಗೆಯುತ್ತಾರೆ.

ಆ ಬಳಿಕ ಆಲಯದಲ್ಲಿ ಪೂಜೆಗಳು, ಶುದ್ಧಿ ಕಾರ್ಯಕ್ರಮಗಳು ಮಾಡಿದ ಬಳಿಕವಷ್ಟೇ ಮತ್ತೆ ಭಕ್ತರಿಗೆ ಅನುಮತಿ ನೀಡುತ್ತಾರೆ. ಇಷ್ಟಕ್ಕೂ ಗ್ರಹಣ ಹಿಡಿಯುವ ಸಮಯದಲ್ಲಿ ಆಲಯಗಳನ್ನು ಮುಚ್ಚಲು ಇರುವ ಕಾರಣಗಳೇನು ಎಂಬುದು ಇಲ್ಲಿದೆ ನೋಡಿ.

 

ರಾಹು, ಕೇತುಗಳಿಬ್ಬರೂ ಸೂರ್ಯ, ಚಂದ್ರರನ್ನು ನುಂಗಲು ಯತ್ನಿಸುತ್ತಿರುತ್ತವೆಯಂತೆ. ಆ ರೀತಿ ಸಂದರ್ಭಗಳ್ಲಲ್ಲೇ ಸೂರ್ಯ, ಚಂದ್ರ ಗ್ರಹಣಗಳು ಸಂಭವಿಸುತ್ತವೆ. ಆ ಸಮಯದಲ್ಲಿ ದೇವತೆಗಳ ಶಕ್ತಿ ನಶಿಸುತ್ತದೆಯಂತೆ. ಹಾಗಾಗಿ ಆಲಯಗಳಲ್ಲಿ ಇರುವ ವಿಗ್ರಹಗಳಲ್ಲಿ ಶಕ್ತಿ ನಶಿಸದಂತಿರಲು ಆಲಯಗಳನ್ನು ಮುಚ್ಚುತ್ತಾರೆ. ಗ್ರಹಣ ಬಿಟ್ಟಮೇಲೆ ಆಲಯ ತೆರೆಯುತ್ತಾರಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಈ ಗ್ರಹಗಳ ದೋಷದಿಂದ ಅಸಾಧ್ಯವಾದ ರೋಗ