Webdunia - Bharat's app for daily news and videos

Install App

ಮಾನಸಿಕ ಖಿನ್ನತೆ ದೂರವಾಗಲು ಈ ಯಂತ್ರದಿಂದ ಹೀಗೆ ಮಾಡಿ

Webdunia
ಶನಿವಾರ, 22 ಜೂನ್ 2019 (10:17 IST)
ಬೆಂಗಳೂರು : ಮನುಷ್ಯ ಉದ್ಯೋಗದ ವಿಷಯದಲ್ಲಿ, ಕುಟುಂಬದ ವಿಚಾರ, ಹಣಕಾಸಿನ ವಿಷಯದಲ್ಲಿ ಸಮಸ್ಯೆ ಎದುರಾದರೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ. ಇದರಿಂದ ಕೆಲವರು, ಮನೆಬಿಟ್ಟು ಹೋಗುಬಹುದು, ಕೆಲವೊಮ್ಮೆ ಆತ್ಮಹತ್ಯೆ ಕೂಡ ಮಾಡಿಕೊಳ್ಳುವ ಸಂಭವಿರುತ್ತದೆ. ಆದ್ದರಿಂದ ಈ ಒಂದು ಯಂತ್ರವನ್ನು ಬಳಸಿ ಮಾನಸಿಕ ಖಿನ್ನತೆ ದೂರವಾಗಿಸಬಹುದು.




ಮಾಂದಾತ ಯಂತ್ರ(ಮಂದದಮನನ ಶಿಷ್ಯ) ಇಷ್ಟೆಲ್ಲಾ ಸಮಸ್ಯೆಗೆ ಆ ಮಾದಾಂತನೇ ಕಾರಣ. ಈತ ಶನಿಕ್ಕಿಂತ ಹೆಚ್ಚು ತೊಂದರೆ ನೀಡುತ್ತಾನೆ. ಆದಕಾರಣ ಒಂದು ಬೆಳ್ಳಿಯ ಪಾತ್ರೆಯಲ್ಲಿ ಕುಡಿಯುವ ನೀರನ್ನು ಹಾಕಿ ಅದರಲ್ಲಿ ಮಾಂದಾತ ಯಂತ್ರ ಹಾಗೂ ಜೊತೆಗೆ  5 ಮುಖಿಯ ರುದ್ರಾಕ್ಷಿಯನ್ನು ಹಾಕಿ  ದೇವರ ಮನೆಯಲ್ಲಿಡಿ.


ನಂತರ ಬೆಳಿಗ್ಗೆ ನಿತ್ಯಕರ್ಮಗಳನ್ನು ಮುಗಿಸಿದ ಮೇಲೆ ಈ ನೀರನ್ನು ಪ್ರತಿದಿನ ಸೇವಿಸುತ್ತಾ ಬನ್ನಿ. ಇದರಿಂದ ಮಾನಸಿಕ ಖಿನ್ನತೆ ದೂರವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments